ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಸುರಪುರ: ತಾಪಮಾನ ಇಳಿದರೂ ಧಗೆಯ ಬೇಗುದಿ

Published : 23 ಮೇ 2024, 5:13 IST
Last Updated : 23 ಮೇ 2024, 5:13 IST
ಫಾಲೋ ಮಾಡಿ
Comments
ತಾಪಮಾನ ಕಡಿಮೆಯಾಗಿ ಉಸ್ಸಪ್ಪಾ ಎನ್ನುತ್ತಿದ್ದಂತೆ ಧಗೆಯ ಬೇಗುದಿ ಹಿಂದೆಯೇ ಬೇತಾಳದಂತೆ ಬಂದಿದೆ. ಕಳೆದ ಐದಾರು ವರ್ಷಗಳಲ್ಲಿ ಈ ಮಟ್ಟಿನ ಧಗೆ ಅನುಭವಿಸಿರಲಿಲ್ಲ
ಕೃಷ್ಣಭಟ್ಟ ಜೋಷಿ ಹಿರಿಯ ನಾಗರಿಕ
ಬರಗಾಲದಿಂದ ಸಂಕಷ್ಟದಲ್ಲಿದ್ದ ರೈತನಿಗೆ ಕೆಲ ದಿನಗಳ ಹಿಂದೆ ಸುರಿದ ಮಳೆ ಆಶಾಭಾವನೆ ಮೂಡಿಸಿತ್ತು. ಆದರೆ ಬಂದಷ್ಟೇ ವೇಗದಲ್ಲಿ ವರುಣ ತೆರೆಮರೆಗೆ ಸರಿದಿದ್ದು ಅನ್ನದಾತನಿಗೆ ಬರೆ ಎಳೆದಂತಾಗಿದೆ
ಶಿವಪ್ಪ ಸಕ್ರಿ ರೈತ
ಈ ವರ್ಷ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂಗಾರು ಬೇಗನೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದೆ
ಭೀಮರಾಯ ಹವಾಲ್ದಾರ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT