ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಹಾಪುರ: ಮನ ಸೆಳೆಯುವ ತಿಮ್ಮಕ್ಕ ವೃಕ್ಷೋದ್ಯಾನ

Published : 3 ಸೆಪ್ಟೆಂಬರ್ 2025, 6:59 IST
Last Updated : 3 ಸೆಪ್ಟೆಂಬರ್ 2025, 6:59 IST
ಫಾಲೋ ಮಾಡಿ
Comments
ಹಳಿಸಗರ ವ್ಯಾಪ್ತಿಯ 8 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದ ಜಮೀನಿನಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದೆ. ಇದು ಅತ್ಯುತ್ತಮ ಪ್ರವಾಸಿ ತಾಣವಾಗಲಿದೆ
ಕಾಶಪ್ಪ, ಉಪವಲಯ ಅರಣ್ಯ ಅಧಿಕಾರಿ
ಬರದ ನಾಡಿನಲ್ಲಿ ಓಯಸಿಸ್‌ನಂತೆ ವೃಕ್ಷೋದ್ಯಾನ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದೆ. ಅತ್ಯುತ್ತಮ ಪ್ರವಾಸಿತಾಣ ರೂಪಿಸಲು ಅವಕಾಶವಿದೆ.
ಯಲ್ಲಯ್ಯ ನಾಯಕ, ವನದುರ್ಗ ರೈತ ಮುಖಂಡ
ಶಹಾಪುರ ನಗರದ ಆದರ್ಶ ವಿದ್ಯಾಲಯದ ಹಿಂದುಗಡೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನ
ಶಹಾಪುರ ನಗರದ ಆದರ್ಶ ವಿದ್ಯಾಲಯದ ಹಿಂದುಗಡೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT