ಯಾದಗಿರಿ ನಗರದ ಹತ್ತಿಕುಣಿ ರಸ್ತೆ ವಿಭಜಕದಲ್ಲಿ ಸಂಚರಿಸುವ ಬೀಡಾದಿ ದನಗಳು
ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್
ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತ ಸಮೀಪದಲ್ಲಿ ವಾಹನಗಳ ಮಧ್ಯದಲ್ಲಿ ಹಾದು ಹೋಗುತ್ತಿರುವ ಬೀಡಾದಿ ದನಗಳು
ಸುರಪುರದ ಹೃದಯಭಾಗ ಗಾಂಧಿವೃತ್ತದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸಂಚಾರಕ್ಕೆ ತೊಂದರೆಯಾಗಿರುವುದು

ಗಣೇಶೋತ್ಸವ ಮುಗಿದ ನಂತರ ಬೀಡಾದಿ ದನಗಳನ್ನು ಗೋಶಾಲೆಗೆ ಬಿಡಲು ನಗರದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ನಗರಸಭೆ ಸಹಭಾಗಿತ್ವದಲ್ಲಿ ನಡೆಸುತ್ತೇವೆ. ಸಾರ್ವಜನಿಕರ ಸಹಕಾರ ಮುಖ್ಯ.
-ವಿರೇಶ್, ಟ್ರಾಫಿಕ್ ಪಿಎಸ್ಐ ಯಾದಗಿರಿ
ಬಿಡಾಡಿ ದನಗಳ ಹಾವಳಿ ತಪ್ಪಿಸಲು ಬೆಳಕು ಪ್ರತಿಫಲಿಸುವ ಪಟ್ಟಿಯನ್ನು ಮುಖ್ಯ ರಸ್ತೆಗಳಲ್ಲಿ ಹಾಕಬೇಕು. ಬಿಡಾಡಿ ದನಗಳನ್ನು ಕೊಂಡವಾಡಿಗೆ ಸೇರಿಸಬೇಕು
-ಗೋಪಾಲ ಚಿನ್ನಾಕಾರ, ಸಾಮಾಜಿಕ ಕಾರ್ಯಕರ್ತ