ಎಂ.ಟಿ. ಪಲ್ಲಿಯಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡಿವೆ. ಬೋನು ಅಳವಡಿಸಲಾಗಿದೆ. ಹುಲಿಯಿರುವ ಕುರಿತು ಪರಿಶೀಲನೆ ಮಾಡುತ್ತೇವೆ. ಪಂಚಾಯಿತಿ ಸಹಕಾರದಲ್ಲಿ ಜಾಗೃತಿ ಮೂಡಿಸಲಾಗುವುದು.ಬುರಾನೋದ್ದೀನ್ ಆರ್.ಎಫ್.ಒ.
ಸೋಮವಾರ ದನಗಳನ್ನು ಮೇಯಿಸುತ್ತ ಸ್ವಲ್ಪ ದೂರ ನಿಂತಿದ್ದೆ. ನಮ್ಮ ಎತ್ತು ಮತ್ತು ಕರುಗಳ ಮೇಲೆ ದಾಳಿ ನಡೆಸಿದ ವೇಳೆ ಜತೆಯಲ್ಲಿದ್ದವರನ್ನು ಕೂಗಿದೆ. ನಮ್ಮ ಗದ್ದಲ ಕೇಳಿ ಹಿಂದಿರುಗಿತು. ಅದೃಷ್ಟಕ್ಕೆ ಯಾವ ಅಪಾಯವೂ ಆಗಲಿಲ್ಲ.ನಾಗೇಂದ್ರ ಕೊಲ್ಲೂರು ಎತ್ತು ಮೇಯಿಸುತ್ತಿದ್ದ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.