ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಸಮಸ್ಯೆಗಳನ್ನು ಶಾಸಕರು ಆಲಿಸಿದರು
ಪ್ರಾಂಶುಪಾಲರೊಂದಿಗೆ ಕೆಲ ಉಪನ್ಯಾಸಕರ ಸಮನ್ವಯತೆಯಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ನಿಮ್ಮಲ್ಲಿ ಮನವಿ ಮಾಡುವೆ ಸಮನ್ವಯತೆಯಿಂದ ಕೆಲಸಮಾಡಿ
ಶರಣಗೌಡ ಕಂದಕೂರ ಶಾಸಕ
ಬೇಬಿ ಮೇಡಂ ಊಟಕ್ಕಷ್ಟೇ ಬರುತ್ತಾರೆ’
‘ ‘ನಮ್ಮ ಹಾಸ್ಟೆಲ್ (ಎಸ್.ಸಿ)ನಲ್ಲಿ ನಾವು ಪಿಯು ಪರೀಕ್ಷೆ ಬರೆಯುವಾಗ ಬಿಸಿ ನೀರಿನ ವ್ಯವಸ್ಥೆ ಹಾಳಾಗಿದೆ. ನಾನೀಗ ಬಿಎ 4ನೇ ಸೆಮಿಸ್ಟರ್ ಈವರೆಗೂ ಬಿಸಿ ನೀರು ನೀಡುತ್ತಿಲ್ಲ. ಬೇಬಿ ಮೇಡಂ ಅವರು ಬಂದು ಸಮಸ್ಯೆಗಳನ್ನು ಹೇಳಿ ಎಂದು ಕೇಳುತ್ತಾರೆ. ಆದರೆ ಸಮಸ್ಯೆ ಮಾತ್ರ ಪರಿಹಾರವಾಗಲ್ಲ. ಅವರು ಹಾಸ್ಟೆಲ್ಗೆ ಊಟಕ್ಕಷ್ಟೆ ಬರುತ್ತಾರೆ ಸಾರ್’ ಎಂದು ವಿದ್ಯಾರ್ಥಿನಿಯರು ಅಲವತ್ತುಕೊಂಡರು.