ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ಜಯಂತಿ ಸಮಿತಿ ಅಧ್ಯಕ್ಷ ದೇವರಾಜ ಎಲ್.ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉತ್ತರಾದೇವಿ ಮಠಪತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ, ಕೃಷಿ ಇಲಾಖೆಯ ರಾಜಕುಮಾರ, ಮುಖಂಡರಾದ ತೇಜರಾಜ ರಾಠೋಡ, ಪರಶುರಾಮ ಚವಾಣ, ಗೋವಿಂದ ಬಿ.ಜಾಧವ್, ಚಂದ್ರಶೇಖರ ಜಾಧವ್, ಕಿಶನ್ ರಾಠೋಡ ಅಲ್ಲಿಪುರ, ರಾಮು ನಾಯಕ, ರವಿ ಮುದ್ನಾಳ, ವಿನೋದ ಕೆ.ರಾಠೋಡ, ಶಂಕರ ರಾಠೋಡ, ವಿಜಯ ಜಾಧವ್ ಜಿನಕೇರಾ ಉಪಸ್ಥಿತರಿದ್ದರು.