ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ರಣ ಕಹಳೆ ಮೊಳಗಿಸಿದ ಸೇನಾನಿಗಳು

ನಿಜಾಮ ಕಪಿಮುಷ್ಠಿಯಿಂದ ಹೊರಬರಲು ಎರಡು ಬಾರಿ ಹೋರಾಟ
Published : 17 ಸೆಪ್ಟೆಂಬರ್ 2023, 7:19 IST
Last Updated : 17 ಸೆಪ್ಟೆಂಬರ್ 2023, 7:19 IST
ಫಾಲೋ ಮಾಡಿ
Comments
ವಿಶ್ವನಾಥರೆಡ್ಡಿ ಮುದ್ನಾಳ
ವಿಶ್ವನಾಥರೆಡ್ಡಿ ಮುದ್ನಾಳ
ಮಲ್ಲಣ್ಣ ಅಂಬಿಗೇರ
ಮಲ್ಲಣ್ಣ ಅಂಬಿಗೇರ
ವಿದ್ಯಾಧರ ಗುರೂಜಿ
ವಿದ್ಯಾಧರ ಗುರೂಜಿ
ಜಗನ್ನಾಥರಾವ ಚಂಡ್ರಕಿ
ಜಗನ್ನಾಥರಾವ ಚಂಡ್ರಕಿ
ರಾಮಗಿರಿ ಮಹಾರಾಜ 
ರಾಮಗಿರಿ ಮಹಾರಾಜ 
ವಿಮೋಚನಾ ಹೋರಾಟಕ್ಕೆ ಪ್ರೇರಣೆ ಮಾರ್ಗದರ್ಶನ ನೀಡಿದ್ದ ರಾಮಗಿರಿ ಮಹಾರಾಜರು ತಮ್ಮ ಶಿಷ್ಯರೊಂದಿಗೆ. (ಕುಳಿತವರು) ಬುಜಂಗರಾವ್ ಕಾಶೀಗಾಂವ್ ಮಾಣಿಕಪ್ಪ ಕಾಮಿನ್ ವಿಠ್ಠಪ್ಪ ಬುದ್ಧಿ ಸುಭಾಶ ಹೌಜಿ (ನಿಂತವರು) ಶೇಷರಾವ ಕಂಬದ ಹಣಮಂತರಾವ ಗೋಂಗ್ಲೆ ಬುಡ್ಡಪ್ಪ ಹೌಜಿ ಲುಂಗಣ್ಣ ನೌದಿ ವೆಂಕಟರಾವ ಹೌಜಿ ಲಕ್ಷ್ಮಣರಾವ ಪಾಂಚಾಳ
ವಿಮೋಚನಾ ಹೋರಾಟಕ್ಕೆ ಪ್ರೇರಣೆ ಮಾರ್ಗದರ್ಶನ ನೀಡಿದ್ದ ರಾಮಗಿರಿ ಮಹಾರಾಜರು ತಮ್ಮ ಶಿಷ್ಯರೊಂದಿಗೆ. (ಕುಳಿತವರು) ಬುಜಂಗರಾವ್ ಕಾಶೀಗಾಂವ್ ಮಾಣಿಕಪ್ಪ ಕಾಮಿನ್ ವಿಠ್ಠಪ್ಪ ಬುದ್ಧಿ ಸುಭಾಶ ಹೌಜಿ (ನಿಂತವರು) ಶೇಷರಾವ ಕಂಬದ ಹಣಮಂತರಾವ ಗೋಂಗ್ಲೆ ಬುಡ್ಡಪ್ಪ ಹೌಜಿ ಲುಂಗಣ್ಣ ನೌದಿ ವೆಂಕಟರಾವ ಹೌಜಿ ಲಕ್ಷ್ಮಣರಾವ ಪಾಂಚಾಳ
ಯಾದಗಿರಿ ನಗರದ ಕೋಲೂರು ಮಲ್ಲಪ್ಪ ಸಮಾಧಿ 
ಯಾದಗಿರಿ ನಗರದ ಕೋಲೂರು ಮಲ್ಲಪ್ಪ ಸಮಾಧಿ 
ಜಿಲ್ಲೆಯಲ್ಲಿ 19 ಜನ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರಿಗೆ ಪಿಂಚಣಿ ಸೌಲಭ್ಯ ಒದಗಿಸಿಕೊಡಲಾಗಿದೆ. ಪಿಂಚಣಿ ಬರದಿದ್ದರೆ ನಮ್ಮ ಕಚೇರಿಯನ್ನು ಸಂಪರ್ಕಿಸಬಹುದು
ಶರಣಬಸಪ್ಪ ಕೋಟಪ್ಪಗೋಳ ಹೆಚ್ಚುವರಿ ಜಿಲ್ಲಾಧಿಕಾರಿ
ಕೋಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ₹2 ಕೋಟಿ ನೀಡಿದೆ. ಈಗ ಬ್ಯಾಂಕ್‌ನಲ್ಲಿ ₹70 ಲಕ್ಷ ಬಡ್ಡಿ ಜಮಾ ಆಗಿದೆ. ಜಾಗದ ಸಮಸ್ಯೆ ಇರುವುದರಿಂದ ಸ್ಮಾರಕ ನಿರ್ಮಾಣ ಸಾಧ್ಯವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮಾಹಿತಿ ನೀಡಿದ್ದು ಜಾಗ ಸಿಕ್ಕರೆ ಸ್ಮಾರಣ ನಿರ್ಮಾಣವಾಗಲಿದೆ
ಉತ್ತರದೇವಿ ಮಠಪತಿ ಸಹಾಯಕ ನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT