‘ಯಾದಗಿರಿ ಆಸ್ಪತ್ರೆಗೆ ಬಂದಿದ್ದ ಭೀಮಾಶಂಕರ, ಮೋನಮ್ಮ ಮತ್ತು ಇಬ್ಬರು ಮಕ್ಕಳೊಂದಿಗೆ ಗಾಜರಕೋಟಕ್ಕೆ ಬೈಕ್ನಲ್ಲಿ ಮರಳುವಾಗ, ಎಸ್.ಹೊಸಳ್ಳಿ ಬಳಿ ಮಳೆ ಸುರಿಯತೊಡಗಿತು. ಆಗ ಎಲ್ಲರೂ ಮರ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ಅದೇ ಗ್ರಾಮದಲ್ಲಿ ಬೇರೆಡೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಬಣ್ಣಗೆ ಸಿಡಿಲು ಬಡಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.