<p><strong>ಯಾದಗಿರಿ:</strong> ‘ನಗರದ ಸುಭಾಷ್ ವೃತ್ತದಿಂದ ವಡಗೇರಾ ಕ್ರಾಸ್ವರೆಗಿನ 2 ಕಿ.ಮೀ. ವ್ಯಾಪ್ತಿಯ ಯಾದಗಿರಿ-ಶಹಾಪುರ ಮಾರ್ಗದಲ್ಲಿ ಶೀಘ್ರವೇ ಡಾಂಬರೀಕರಣ, ಪಕ್ಕದಲ್ಲಿ ಸುತ್ತುಗೋಡೆ ಮತ್ತು ಪ್ರಮುಖ ಸ್ಥಳಗಳಲ್ಲಿ ಶೈನ್ ಮಾರ್ಕಿಂಗ್ ಮಾಡಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು</p>.<p>ನಗರದ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಪುನರ್ ನಿರ್ಮಾಣಗೊಂಡ ರಸ್ತೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, ‘ಈ ಹೆದ್ಧಾರಿಯಲ್ಲಿ 2 ಕಿ.ಮೀ. ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆಯಾಗಿತ್ತು. ಈಗ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ₹10 ಕೋಟಿ ಅನುದಾನದಲ್ಲಿ ಕಾಮಗಾರಿ ಜರುಗಿದೆ’ ಎಂದು ತಿಳಿಸಿದರು.</p>.<p>ಮುಖಂಡರಾದ ಶ್ಯಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಈಟೆ, ಲಚಮರೆಡ್ಡಿ, ಮೋಹಿನುದ್ದಿನ್ ಮಿರ್ಚಿ, ಸಾಯಿಬಣ್ಣ ಕೆಂಗುರಿ, ತಿಮ್ಮಣ್ಣ ನಾಯಕ್, ಸುರೇಶ ಮಡ್ಡಿ, ಶರಣುಗೌಡ ಬಲ್ಕಲ್, ಜಲಾಲಸಾಬ್ ಬಬುಲಾದ, ವಿಶ್ವನಾಥ ನಾಯಕ, ಹನುಮಂತರಾಯ ಮಾಲಿಪಾಟೀಲ, ಗುಲಾಮ ಮುರ್ತುಜ, ಮಂಜುನಾಥ ಮಡ್ಡಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ನಗರದ ಸುಭಾಷ್ ವೃತ್ತದಿಂದ ವಡಗೇರಾ ಕ್ರಾಸ್ವರೆಗಿನ 2 ಕಿ.ಮೀ. ವ್ಯಾಪ್ತಿಯ ಯಾದಗಿರಿ-ಶಹಾಪುರ ಮಾರ್ಗದಲ್ಲಿ ಶೀಘ್ರವೇ ಡಾಂಬರೀಕರಣ, ಪಕ್ಕದಲ್ಲಿ ಸುತ್ತುಗೋಡೆ ಮತ್ತು ಪ್ರಮುಖ ಸ್ಥಳಗಳಲ್ಲಿ ಶೈನ್ ಮಾರ್ಕಿಂಗ್ ಮಾಡಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು</p>.<p>ನಗರದ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಪುನರ್ ನಿರ್ಮಾಣಗೊಂಡ ರಸ್ತೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, ‘ಈ ಹೆದ್ಧಾರಿಯಲ್ಲಿ 2 ಕಿ.ಮೀ. ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆಯಾಗಿತ್ತು. ಈಗ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ₹10 ಕೋಟಿ ಅನುದಾನದಲ್ಲಿ ಕಾಮಗಾರಿ ಜರುಗಿದೆ’ ಎಂದು ತಿಳಿಸಿದರು.</p>.<p>ಮುಖಂಡರಾದ ಶ್ಯಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಈಟೆ, ಲಚಮರೆಡ್ಡಿ, ಮೋಹಿನುದ್ದಿನ್ ಮಿರ್ಚಿ, ಸಾಯಿಬಣ್ಣ ಕೆಂಗುರಿ, ತಿಮ್ಮಣ್ಣ ನಾಯಕ್, ಸುರೇಶ ಮಡ್ಡಿ, ಶರಣುಗೌಡ ಬಲ್ಕಲ್, ಜಲಾಲಸಾಬ್ ಬಬುಲಾದ, ವಿಶ್ವನಾಥ ನಾಯಕ, ಹನುಮಂತರಾಯ ಮಾಲಿಪಾಟೀಲ, ಗುಲಾಮ ಮುರ್ತುಜ, ಮಂಜುನಾಥ ಮಡ್ಡಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>