ಶನಿವಾರ, 23 ಆಗಸ್ಟ್ 2025
×
ADVERTISEMENT
ADVERTISEMENT

ಯಾದಗಿರಿ | ಶಾಂತಿ– ಸೌಹಾರ್ದದಿಂದ ಹಬ್ಬ ಆಚರಿಸಿ: ಎಸ್‌ಪಿ ಪೃಥ್ವಿಕ್ ಶಂಕರ್

Published : 23 ಆಗಸ್ಟ್ 2025, 5:13 IST
Last Updated : 23 ಆಗಸ್ಟ್ 2025, 5:13 IST
ಫಾಲೋ ಮಾಡಿ
Comments
ಯಾದಗಿರಿ ಶಾಂತಿಗೆ ಹೆಸರುವಾಗಿದೆ. ದ್ವೇಷಕ್ಕೆ ಅಸ್ಪದವಿಲ್ಲದೆ ಎಲ್ಲರೊಂದಿಗೆ ಪ್ರಿತಿ ಸಂತೋಷದಿಂದ ಹಬ್ಬಗಳನ್ನು ಆಚರಣೆ ಮಾಡಿ ಪೊಲೀಸರಿಗೂ ಸಹಕರಿಸೋಣ ಸಂದಾನಿ
ಮುಸಾ ಮುಸ್ಲಿಂ ಸಮುದಾಯದ ಮುಖಂಡ
ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಿ ಶಾಂತಿಯಿಂದ ಹಬ್ಬಗಳನ್ನು ಆಚರಣೆ ಮಾಡೋಣ. ಪರಿಸರಕ್ಕೂ ಹಾನಿಯಾಗದಂತೆ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡೋಣ
ಮರೆಪ್ಪ ಚಟ್ಟೇರಕರ್‌ ದಲಿತ ಸಮುದಾಯದ ಮುಖಂಡ 
ಯಾದಗಿರಿ ‌ನಗರ ಶಾಂತಿ ಇರುವಂತಹದ್ದು. ಯಾವುದೇ ಸಮುದಾಯಕ್ಕೆ ತೊಂದರೆ ಕೊಡದೆ‌ ಸೌಹಾರ್ದದಿಂದ ಹಬ್ಬವನ್ನು ಆಚರಣೆ ಮಾಡಬೇಕು
ಬಾಬು ದೋಖಾ ಭಾವೈಕ್ಯತೆ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT