<p>ಭಾಗ -20</p>.<p>271. ಒಂದು ನಾಟಿಕಲ್ ಮೈಲಿ ಎಂದರೆ</p>.<p>ಎ) 2.562 ಕಿ.ಮೀ.</p>.<p>ಬಿ) 1.852 ಕಿ.ಮೀ.</p>.<p>ಸಿ) 1.652 ಕಿ.ಮೀ</p>.<p>ಡಿ) 0.852 ಕಿ.ಮೀ</p>.<p>272. 2011ರ ಜನಗಣತಿ ಪ್ರಕಾರ ಭಾರತದ ಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕ ______ ನೇ ಸ್ಥಾನದಲ್ಲಿದೆ.</p>.<p>ಎ) 05</p>.<p>ಬಿ) 06</p>.<p>ಸಿ) 08</p>.<p>ಡಿ) 07</p>.<p>273. ಭಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?</p>.<p>ಎ) ಸಟ್ಲೆಜ್</p>.<p>ಬಿ) ಸಿಂಧೂ</p>.<p>ಸಿ) ಮಹಾನದಿ</p>.<p>ಡಿ) ನರ್ಮದಾ</p>.<p>274. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಕೊನೆಯ ವಿದೇಶಿಯರು</p>.<p>ಎ) ಡಚ್ಚರು</p>.<p>ಬಿ) ಪೋರ್ಚುಗೀಸರು</p>.<p>ಸಿ) ಫ್ರೆಂಚರು</p>.<p>ಡಿ) ಬ್ರಿಟೀಷರು</p>.<p>275. ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಹೇಳಿದವರು ಯಾರು?</p>.<p>ಎ) ರಹಮತ್ ಅಲಿ</p>.<p>ಬಿ) ಮೌಸಿನ್ ಉಲ್ ಮುಲ್ಕ್</p>.<p>ಸಿ) ಖಾನ್-ಅಬ್ದುಲ್ ಗಫಾರ್ ಖಾನ್</p>.<p>ಡಿ) ಮಹಮ್ಮದ್ ಅಲಿ ಜಿನ್ನಾ</p>.<p>276. ಇಟಲಿಯ ಕ್ರಾಂತಿವೀರ ಗ್ಯಾರಿಬಾಲ್ಡಿಯನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿದ ಭಾರತೀಯ ಯಾರು?</p>.<p>ಎ) ವಲ್ಲಭಭಾಯಿ ಪಟೇಲ್</p>.<p>ಬಿ) ಬಾಲಗಂಗಾಧರ ತಿಲಕ್</p>.<p>ಸಿ) ಲಾಲಾ ಲಜಪತ್ ರಾಯ್</p>.<p>ಡಿ) ಬಿಪಿನ್ ಚಂದ್ರಪಾಲ್</p>.<p>277. ಅಖಿಲ ಭಾರತ ಮುಸ್ಲಿಂ ಲೀಗ್ ಸ್ಥಾಪನೆಯಾದ ವರ್ಷ?</p>.<p>ಎ) 1906</p>.<p>ಬಿ) 1907</p>.<p>ಸಿ) 1916</p>.<p>ಡಿ) 1921</p>.<p>278. ಕಾಂಗ್ರೆಸ್ನ ಯಾವ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್’ ಸ್ಥಾಪನೆಯ ನಿರ್ಣಯ ಅಂಗೀಕರಿಸಲಾಯಿತು?</p>.<p>ಎ) ಕೋಲ್ಕತ್ತ ಅಧಿವೇಶನ</p>.<p>ಬಿ) ಬೆಳಗಾವಿ ಅಧಿವೇಶನ</p>.<p>ಸಿ) ಬಾಂಬೆ ಅಧಿವೇಶನ</p>.<p>ಡಿ) ಲಾಹೋರ್ ಅಧಿವೇಶನ</p>.<p>279. ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧವಾದ ವ್ಯಕ್ತಿ ಯಾರು?</p>.<p>ಎ) ಮೈಲಾರ ಮಹಾದೇವಪ್ಪ</p>.<p>ಬಿ) ಆಲೂರು ವೆಂಕಟರಾಯ</p>.<p>ಸಿ) ಹರ್ಡೀಕರ್ ಮಂಜಪ್ಪ</p>.<p>ಡಿ) ಖಾನ್ ಅಬ್ದುಲ್ ಗಫಾರ್ ಖಾನ್</p>.<p>280. ಸಾಮಾನ್ಯವಾಗಿ ಬ್ರಿಟಿಷರು ಭಾರತೀಯರ ಸ್ವಾತಂತ್ರ್ಯದ ಎಲ್ಲ ಹೋರಾಟಗಳನ್ನು ______ಎಂದು ಬಿಂಬಿಸಿದರು.</p>.<p>ಎ) ಸ್ವಾತಂತ್ರ್ಯ ಸಮರ</p>.<p>ಬಿ) ಬಂಡಾಯ ಅಥವಾ ದಂಗೆ</p>.<p>ಸಿ) ದೇಶದ್ರೋಹದ ಚಟುವಟಿಕೆ</p>.<p>ಡಿ) ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ</p>.<p>281. ಶಾಹು ಮಹಾರಾಜ ಮತ್ತು<br />ಡಾ.ಬಿ.ಆರ್.ಅಂಬೇಡ್ಕರ್ ಅವರು ____________ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದರು.</p>.<p>ಎ) ರಾಜಾರಾಂ ಮೋಹನ್ ರಾಯ್</p>.<p>ಬಿ) ವಿವೇಕಾನಂದ</p>.<p>ಸಿ) ಎಂ.ಜಿ.ರಾನಡೆ</p>.<p>ಡಿ) ಜ್ಯೋತಿಬಾ ಫುಲೆ</p>.<p>282. ಗಾಂಧೀಜಿ ಅಸಹಕಾರ ಚಳವಳಿಯನ್ನು _________ ನಲ್ಲಿ ನಡೆದ ಹಿಂಸಾತ್ಮಕ ಘಟನೆಯ ನಂತರ ಹಿಂಪಡೆದರು.</p>.<p>ಎ) ಜಲಿಯನ್ ವಾಲಾ ಬಾಗ್</p>.<p>ಬಿ) ಹಲಗಲಿ</p>.<p>ಸಿ) ಚಂಪಾರಣ್ಯ</p>.<p>ಡಿ) ಚೌರಿ ಚೌರಾ</p>.<p>283. 2ನೇ ಮಹಾಯುದ್ಧದಲ್ಲಿ ಅಮೆರಿಕ ಭಾಗವಹಿಸಲು ಕಾರಣ</p>.<p>ಎ) ಪೋಲೆಂಡ್ ಮೇಲೆ ಹಿಟ್ಲರನ ದಾಳಿ</p>.<p>ಬಿ) ಮಂಚೂರಿನಾವನ್ನು ಜಪಾನ್ ವಶಪಡಿಸಿಕೊಂಡಿದ್ದು</p>.<p>ಸಿ) ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ</p>.<p>ಡಿ) ಬ್ರಿಟನ್ ಮತ್ತು ಫ್ರಾನ್ಸ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿದ್ದು</p>.<p>284. ಭಾರತದ ಒಟ್ಟು ಭೌಗೋಳಿಕ ವಿಸ್ತಾರದ _________ ರಷ್ಟು ಅರಣ್ಯ ಪ್ರದೇಶ ಇದೆ</p>.<p>ಎ) ಶೇ 21.2</p>.<p>ಬಿ) ಶೇ 24.3</p>.<p>ಸಿ) ಶೇ 33.3</p>.<p>ಡಿ) ಶೇ 35.6</p>.<p>285. ಇದು ದೇಶದ ನೈಸರ್ಗಿಕ ಸಂಪತ್ತನ್ನು ತೋರಿಸುತ್ತದೆ</p>.<p>ಎ) ಕೈಗಾರಿಕೆಗಳು</p>.<p>ಬಿ) ಬೆಳೆಗಳು</p>.<p>ಸಿ) ಅರಣ್ಯ</p>.<p>ಡಿ) ಮಾನವ ಸಂಪತ್ತು</p>.<p>ಭಾಗ 19ರ ಉತ್ತರಗಳು</p>.<p>256. ಡಿ, 257. ಡಿ, 258. ಎ, 259. ಎ, 260. ಎ, 261. ಸಿ, 262. ಬಿ, 263. ಡಿ, 264. ಎ, 265. ಬಿ, 266. ಬಿ, 267. ಡಿ, 268. ಸಿ, 269. ಎ, 270. ಡಿ</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾಗ -20</p>.<p>271. ಒಂದು ನಾಟಿಕಲ್ ಮೈಲಿ ಎಂದರೆ</p>.<p>ಎ) 2.562 ಕಿ.ಮೀ.</p>.<p>ಬಿ) 1.852 ಕಿ.ಮೀ.</p>.<p>ಸಿ) 1.652 ಕಿ.ಮೀ</p>.<p>ಡಿ) 0.852 ಕಿ.ಮೀ</p>.<p>272. 2011ರ ಜನಗಣತಿ ಪ್ರಕಾರ ಭಾರತದ ಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕ ______ ನೇ ಸ್ಥಾನದಲ್ಲಿದೆ.</p>.<p>ಎ) 05</p>.<p>ಬಿ) 06</p>.<p>ಸಿ) 08</p>.<p>ಡಿ) 07</p>.<p>273. ಭಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?</p>.<p>ಎ) ಸಟ್ಲೆಜ್</p>.<p>ಬಿ) ಸಿಂಧೂ</p>.<p>ಸಿ) ಮಹಾನದಿ</p>.<p>ಡಿ) ನರ್ಮದಾ</p>.<p>274. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಕೊನೆಯ ವಿದೇಶಿಯರು</p>.<p>ಎ) ಡಚ್ಚರು</p>.<p>ಬಿ) ಪೋರ್ಚುಗೀಸರು</p>.<p>ಸಿ) ಫ್ರೆಂಚರು</p>.<p>ಡಿ) ಬ್ರಿಟೀಷರು</p>.<p>275. ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಹೇಳಿದವರು ಯಾರು?</p>.<p>ಎ) ರಹಮತ್ ಅಲಿ</p>.<p>ಬಿ) ಮೌಸಿನ್ ಉಲ್ ಮುಲ್ಕ್</p>.<p>ಸಿ) ಖಾನ್-ಅಬ್ದುಲ್ ಗಫಾರ್ ಖಾನ್</p>.<p>ಡಿ) ಮಹಮ್ಮದ್ ಅಲಿ ಜಿನ್ನಾ</p>.<p>276. ಇಟಲಿಯ ಕ್ರಾಂತಿವೀರ ಗ್ಯಾರಿಬಾಲ್ಡಿಯನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿದ ಭಾರತೀಯ ಯಾರು?</p>.<p>ಎ) ವಲ್ಲಭಭಾಯಿ ಪಟೇಲ್</p>.<p>ಬಿ) ಬಾಲಗಂಗಾಧರ ತಿಲಕ್</p>.<p>ಸಿ) ಲಾಲಾ ಲಜಪತ್ ರಾಯ್</p>.<p>ಡಿ) ಬಿಪಿನ್ ಚಂದ್ರಪಾಲ್</p>.<p>277. ಅಖಿಲ ಭಾರತ ಮುಸ್ಲಿಂ ಲೀಗ್ ಸ್ಥಾಪನೆಯಾದ ವರ್ಷ?</p>.<p>ಎ) 1906</p>.<p>ಬಿ) 1907</p>.<p>ಸಿ) 1916</p>.<p>ಡಿ) 1921</p>.<p>278. ಕಾಂಗ್ರೆಸ್ನ ಯಾವ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್’ ಸ್ಥಾಪನೆಯ ನಿರ್ಣಯ ಅಂಗೀಕರಿಸಲಾಯಿತು?</p>.<p>ಎ) ಕೋಲ್ಕತ್ತ ಅಧಿವೇಶನ</p>.<p>ಬಿ) ಬೆಳಗಾವಿ ಅಧಿವೇಶನ</p>.<p>ಸಿ) ಬಾಂಬೆ ಅಧಿವೇಶನ</p>.<p>ಡಿ) ಲಾಹೋರ್ ಅಧಿವೇಶನ</p>.<p>279. ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧವಾದ ವ್ಯಕ್ತಿ ಯಾರು?</p>.<p>ಎ) ಮೈಲಾರ ಮಹಾದೇವಪ್ಪ</p>.<p>ಬಿ) ಆಲೂರು ವೆಂಕಟರಾಯ</p>.<p>ಸಿ) ಹರ್ಡೀಕರ್ ಮಂಜಪ್ಪ</p>.<p>ಡಿ) ಖಾನ್ ಅಬ್ದುಲ್ ಗಫಾರ್ ಖಾನ್</p>.<p>280. ಸಾಮಾನ್ಯವಾಗಿ ಬ್ರಿಟಿಷರು ಭಾರತೀಯರ ಸ್ವಾತಂತ್ರ್ಯದ ಎಲ್ಲ ಹೋರಾಟಗಳನ್ನು ______ಎಂದು ಬಿಂಬಿಸಿದರು.</p>.<p>ಎ) ಸ್ವಾತಂತ್ರ್ಯ ಸಮರ</p>.<p>ಬಿ) ಬಂಡಾಯ ಅಥವಾ ದಂಗೆ</p>.<p>ಸಿ) ದೇಶದ್ರೋಹದ ಚಟುವಟಿಕೆ</p>.<p>ಡಿ) ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ</p>.<p>281. ಶಾಹು ಮಹಾರಾಜ ಮತ್ತು<br />ಡಾ.ಬಿ.ಆರ್.ಅಂಬೇಡ್ಕರ್ ಅವರು ____________ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದರು.</p>.<p>ಎ) ರಾಜಾರಾಂ ಮೋಹನ್ ರಾಯ್</p>.<p>ಬಿ) ವಿವೇಕಾನಂದ</p>.<p>ಸಿ) ಎಂ.ಜಿ.ರಾನಡೆ</p>.<p>ಡಿ) ಜ್ಯೋತಿಬಾ ಫುಲೆ</p>.<p>282. ಗಾಂಧೀಜಿ ಅಸಹಕಾರ ಚಳವಳಿಯನ್ನು _________ ನಲ್ಲಿ ನಡೆದ ಹಿಂಸಾತ್ಮಕ ಘಟನೆಯ ನಂತರ ಹಿಂಪಡೆದರು.</p>.<p>ಎ) ಜಲಿಯನ್ ವಾಲಾ ಬಾಗ್</p>.<p>ಬಿ) ಹಲಗಲಿ</p>.<p>ಸಿ) ಚಂಪಾರಣ್ಯ</p>.<p>ಡಿ) ಚೌರಿ ಚೌರಾ</p>.<p>283. 2ನೇ ಮಹಾಯುದ್ಧದಲ್ಲಿ ಅಮೆರಿಕ ಭಾಗವಹಿಸಲು ಕಾರಣ</p>.<p>ಎ) ಪೋಲೆಂಡ್ ಮೇಲೆ ಹಿಟ್ಲರನ ದಾಳಿ</p>.<p>ಬಿ) ಮಂಚೂರಿನಾವನ್ನು ಜಪಾನ್ ವಶಪಡಿಸಿಕೊಂಡಿದ್ದು</p>.<p>ಸಿ) ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ</p>.<p>ಡಿ) ಬ್ರಿಟನ್ ಮತ್ತು ಫ್ರಾನ್ಸ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿದ್ದು</p>.<p>284. ಭಾರತದ ಒಟ್ಟು ಭೌಗೋಳಿಕ ವಿಸ್ತಾರದ _________ ರಷ್ಟು ಅರಣ್ಯ ಪ್ರದೇಶ ಇದೆ</p>.<p>ಎ) ಶೇ 21.2</p>.<p>ಬಿ) ಶೇ 24.3</p>.<p>ಸಿ) ಶೇ 33.3</p>.<p>ಡಿ) ಶೇ 35.6</p>.<p>285. ಇದು ದೇಶದ ನೈಸರ್ಗಿಕ ಸಂಪತ್ತನ್ನು ತೋರಿಸುತ್ತದೆ</p>.<p>ಎ) ಕೈಗಾರಿಕೆಗಳು</p>.<p>ಬಿ) ಬೆಳೆಗಳು</p>.<p>ಸಿ) ಅರಣ್ಯ</p>.<p>ಡಿ) ಮಾನವ ಸಂಪತ್ತು</p>.<p>ಭಾಗ 19ರ ಉತ್ತರಗಳು</p>.<p>256. ಡಿ, 257. ಡಿ, 258. ಎ, 259. ಎ, 260. ಎ, 261. ಸಿ, 262. ಬಿ, 263. ಡಿ, 264. ಎ, 265. ಬಿ, 266. ಬಿ, 267. ಡಿ, 268. ಸಿ, 269. ಎ, 270. ಡಿ</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>