ಮಂಗಳವಾರ, 4 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಗುಂಡಿ ತುಂಬಿದ ರಸ್ತೆಯಲ್ಲೇ ಜಾಗತಿಕ ಟೆಕ್ ಪ್ರತಿನಿಧಿಗಳು ಪ್ರಯಾಣಿಸಬೇಕೆ?: ಅಶೋಕ

Tech Summit: ಬೆಂಗಳೂರು ಟೆಕ್ ಶೃಂಗಸಭೆ ಆರಂಭವಾಗುವ ಮುನ್ನ ನಗರ ರಸ್ತೆಗಳನ್ನು ಸರಿಪಡಿಸಲು ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಬಿಜೆಪಿ ನಾಯಕ ಆರ್‌.ಅಶೋಕ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.
Last Updated 4 ನವೆಂಬರ್ 2025, 8:04 IST
ಗುಂಡಿ ತುಂಬಿದ ರಸ್ತೆಯಲ್ಲೇ ಜಾಗತಿಕ ಟೆಕ್ ಪ್ರತಿನಿಧಿಗಳು ಪ್ರಯಾಣಿಸಬೇಕೆ?: ಅಶೋಕ

ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಇನ್ನಿಲ್ಲ

ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
Last Updated 4 ನವೆಂಬರ್ 2025, 7:37 IST
ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಇನ್ನಿಲ್ಲ

ಪಾಲಿಕೆಗಳ ಬಜೆಟ್ ಕಡಿತ; ಸಿಎಂ, ಡಿಸಿಎಂ ಜಗಳದಲ್ಲಿ ಬೆಂಗಳೂರಿಗೆ ಅನ್ಯಾಯ: ಆರ್.ಅಶೋಕ

BBMP Budget: ಜಿಬಿಎ ಸಭೆಯಲ್ಲಿ ಅನುಮೋದನೆಗೊಂಡಿದ್ದ ಐದು ನಗರ ಪಾಲಿಕೆಗಳ ಬಜೆಟ್‌ ಅನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿರುವುದಕ್ಕೆ ಆರ್‌.ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಿಎಂ, ಡಿಸಿಎಂ ಜಗಳದಲ್ಲಿ ಬೆಂಗಳೂರಿಗೆ ಅನ್ಯಾಯವಾಗಿದೆ ಎಂದಿದ್ದಾರೆ.
Last Updated 4 ನವೆಂಬರ್ 2025, 7:28 IST
ಪಾಲಿಕೆಗಳ ಬಜೆಟ್ ಕಡಿತ; ಸಿಎಂ, ಡಿಸಿಎಂ ಜಗಳದಲ್ಲಿ ಬೆಂಗಳೂರಿಗೆ ಅನ್ಯಾಯ: ಆರ್.ಅಶೋಕ

100 ಬದಲು 65 ಮೀಟರ್ ರಸ್ತೆ

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್: ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ
Last Updated 3 ನವೆಂಬರ್ 2025, 19:03 IST
100 ಬದಲು 65 ಮೀಟರ್ ರಸ್ತೆ

ಸಾಕು ನಾಯಿ ಕೊಂದ ಕೆಲಸದಾಕೆ ಬಂಧನ

Animal Cruelty: ಬಾಗಲೂರು ಪೊಲೀಸರು ಸಾಕು ನಾಯಿ ‘ಗೂಫಿ’ಯನ್ನು ಕೊಂದ ಆರೋಪದ ಮೇಲೆ ಕೆಲಸದಾಕೆ ಪುಷ್ಪಲತೆಯನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕೃತ್ಯ ಸೆರೆಯಾಗಿದ್ದು, ಪ್ರಾಣಿ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Last Updated 3 ನವೆಂಬರ್ 2025, 19:01 IST
ಸಾಕು ನಾಯಿ ಕೊಂದ ಕೆಲಸದಾಕೆ ಬಂಧನ

ನಿಲುಗಡೆ ಮಾಡಿದ್ದ ವಾಹನಗಳ ಗಾಜು ಒಡೆದು ಹಾನಿ

ಆರೋಪಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 3 ನವೆಂಬರ್ 2025, 19:00 IST
ನಿಲುಗಡೆ ಮಾಡಿದ್ದ ವಾಹನಗಳ ಗಾಜು ಒಡೆದು ಹಾನಿ

ಕಲೆಯೂ ಉದ್ಯಮವಾಗುವ ಕಾಲ ದೂರವಿಲ್ಲ

ಸಾಂಸ್ಕೃತಿಕ ಸಮಾವೇಶ ಉದ್ಘಾಟಿಸಿದ ಬರಗೂರು ರಾಮಚಂದ್ರಪ್ಪ
Last Updated 3 ನವೆಂಬರ್ 2025, 18:59 IST
ಕಲೆಯೂ ಉದ್ಯಮವಾಗುವ ಕಾಲ ದೂರವಿಲ್ಲ
ADVERTISEMENT

ಸ್ವಚ್ಛ ಕ್ಷೇತ್ರಕ್ಕೆ ಲಕ್ಷ ಬಹುಮಾನ

ಉತ್ತರ ನಗರ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ; ವಿಧಾನಸಭೆ ಕ್ಷೇತ್ರಗಳ ಅಧಿಕಾರಿಗಳಿಗೆ ಸ್ಪರ್ಧೆ
Last Updated 3 ನವೆಂಬರ್ 2025, 18:56 IST
ಸ್ವಚ್ಛ ಕ್ಷೇತ್ರಕ್ಕೆ ಲಕ್ಷ ಬಹುಮಾನ

ಪಾಲಿಕೆಗಳ ಬಜೆಟ್‌ ಅರ್ಧದಷ್ಟು ಕಡಿತ

ಜಿಬಿಎ ಸಭೆಯಲ್ಲಿ ಅನುಮೋದಿತ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆಯಿಂದ ಪರಿಷ್ಕರಣೆ
Last Updated 3 ನವೆಂಬರ್ 2025, 18:53 IST
ಪಾಲಿಕೆಗಳ ಬಜೆಟ್‌ ಅರ್ಧದಷ್ಟು ಕಡಿತ

ಗುಲಾಬಿ ಮಾರ್ಗ: ಮೇ ತಿಂಗಳಲ್ಲಿ ಮೆಟ್ರೊ ಶುರು

‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
Last Updated 3 ನವೆಂಬರ್ 2025, 18:52 IST
ಗುಲಾಬಿ ಮಾರ್ಗ: ಮೇ ತಿಂಗಳಲ್ಲಿ ಮೆಟ್ರೊ ಶುರು
ADVERTISEMENT
ADVERTISEMENT
ADVERTISEMENT