ಶನಿವಾರ, 1 ನವೆಂಬರ್ 2025
×
ADVERTISEMENT

ಚುರುಮುರಿ

ADVERTISEMENT

ಚುರುಮುರಿ: ಕನ್ನಡ ಹಣೆಬರಹ!

Kannada Literature Satire: ‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.
Last Updated 31 ಅಕ್ಟೋಬರ್ 2025, 23:30 IST
ಚುರುಮುರಿ: ಕನ್ನಡ ಹಣೆಬರಹ!

ಚುರುಮುರಿ: ಮೌನ ಸಂದರ್ಶನ!

DK Shivakumar Silence: ಡಿಸಿಎಂ ಡಿಕೆಶಿ ಅವರ ಮೌನವನ್ನು ಭಂಗಗೊಳಿಸಲು ಯತ್ನಿಸಿದ ಟಿವಿ ಪತ್ರಕರ್ತನ ಹಾಸ್ಯಭರಿತ ಸಂಭಾಷಣೆ ರಾಜಕೀಯ ವ್ಯಂಗ್ಯ ರೂಪದಲ್ಲಿ ಚುರುಮುರಿಯಲ್ಲಿ ಮೂಡಿಬಂದಿದೆ.
Last Updated 30 ಅಕ್ಟೋಬರ್ 2025, 23:30 IST
ಚುರುಮುರಿ: ಮೌನ ಸಂದರ್ಶನ!

ಚುರುಮುರಿ: ‘ಮಕ್ಕಳ’ ದಿನಾಚರಣೆ!

Political Satire: ಮಕ್ಕಳ ದಿನಾಚರಣೆ ಕುರಿತು ಸಭೆ ಸೇರಿದ ರಾಜಕೀಯ ಧುರೀಣರು ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನೇ ಪ್ರಮುಖ ಎಜೆಂಡಾ ಮಾಡಿಕೊಂಡಿರುವ ವ್ಯಂಗ್ಯಾತ್ಮಕ ಚರ್ಚೆಯು ರಾಜಕೀಯ ಕುಟುಕು ತೋರಿಸುತ್ತದೆ.
Last Updated 29 ಅಕ್ಟೋಬರ್ 2025, 23:30 IST
ಚುರುಮುರಿ: ‘ಮಕ್ಕಳ’ ದಿನಾಚರಣೆ!

ಚುರುಮುರಿ: ದೆಹಲಿ ದೇವರು

Political Satire: ‘ನಿಮಗೆ ಮಂತ್ರಿ ಸ್ಥಾನ ಸಿಗಲೆಂದು ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ, ಪೂಜೆ ಮಾಡಿಸಿದೆವು’ ಎಂದು ಬೆಂಬಲಿಗರು ಬಂದು ಶಾಸಕರಿಗೆ ಪ್ರಸಾದ ಕೊಟ್ಟರು.
Last Updated 28 ಅಕ್ಟೋಬರ್ 2025, 23:30 IST
ಚುರುಮುರಿ: ದೆಹಲಿ ದೇವರು

ಚುರುಮುರಿ: ಹೋಗದಿರಿ...

Karnataka Devotion: ಹಾಸನಾಂಬೆ ಗುಡಿ ಬಾಗಿಲು ಹಾಕಿದ ಮಾರನೇಗೆ ಹೋಗಿ ಗುಡಿ ಅಂಗಳದೇಲಿ ಕುಂತುದ್ದೆ. ಗುಡಿ ಒಳಗಿಂದ ದೊಡ್ಡ ಕುಂಕುಮ ಹಚ್ಚಿಕ್ಯಂದು ದೇವತೆಗಳಂಗಿದ್ದ ಏಳು ಜನ ಹೆಣ್ಮಕ್ಕಳು, ಇಬ್ಬರು ಗಣುಸ್ರು ತೇಲಿಕ್ಯಂದು ಬಂದಂಗೆ ಆಚೆಗೆ ಕಡೆದ್ರು.
Last Updated 27 ಅಕ್ಟೋಬರ್ 2025, 23:30 IST
ಚುರುಮುರಿ: ಹೋಗದಿರಿ...

ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

Delhi Smog: ‘ದೀಪಾವಳಿ ಆದಮ್ಯಾಲೆ ದಿಲ್ಲೀವಳಗೆ ವಾಯುಮಾಲಿನ್ಯ ಮಿತಿ ಮೀರೈತಂತೆ. ಕೆಲವು ಕಡಿಗಿ ಗಾಳಿ ಗುಣಮಟ್ಟ ಸೂಚ್ಯಂಕ 400 ದಾಟೈತಂತ.’ ಬೆಕ್ಕಣ್ಣ ದೆಹಲಿಯ ಹವಾಮಾನ ವರದಿ ಓದಿತು.
Last Updated 26 ಅಕ್ಟೋಬರ್ 2025, 23:30 IST
ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

ಚುರುಮುರಿ: ಸಿದ್ಧಾಂತದ ಫಲ!

Political Satire: ಹಬ್ಬದ ವಿರಾಮದ ನಂತರ ಬೈಟು ಬಳಗದಲ್ಲಿ ಹೊಸ ಉತ್ಸಾಹ ಮೂಡಿತ್ತು. ನಾಯಕರ ಪ್ರಾರ್ಥನೆ, ಬಾಡಿ ಭಾಷೆ, ನಾಡಿ ಭವಿಷ್ಯ, ರಾಜಕೀಯ ಸಂಧ್ಯಾಕಾಲ– ಎಲ್ಲವೂ ಚರ್ಚೆಗೆ ಬಂದಿದ್ದವು.
Last Updated 24 ಅಕ್ಟೋಬರ್ 2025, 23:30 IST
ಚುರುಮುರಿ: ಸಿದ್ಧಾಂತದ ಫಲ!
ADVERTISEMENT

ಚುರುಮುರಿ: ‘ಕೇಸರಿ’ ಬಾತ್!

Political Satire | ಚುರುಮುರಿ: ‘ಕೇಸರಿ’ ಬಾತ್!
Last Updated 23 ಅಕ್ಟೋಬರ್ 2025, 23:30 IST
ಚುರುಮುರಿ: ‘ಕೇಸರಿ’ ಬಾತ್!

ಚುರುಮುರಿ: ಪಟಾಕಿ ಫಜೀತಿ

churumuri column: ಶಂಕ್ರಿ ಕುಟುಂಬ ಪಟಾಕಿ ಹಚ್ಚುತ್ತಿದ್ದ ವೇಳೆ ನೆರೆಹೊರೆಯವರೊಂದಿಗೆ ಜಗಳ ಉಂಟಾಗಿ, ಪೊಲೀಸರು ಮಧ್ಯಸ್ಥಿಕೆ ವಹಿಸಿದ ಕಾಸ್ಟಲ ಹಾಸ್ಯಘಟನೆಯು ಪಟಾಕಿ ಸಂಸ್ಕೃತಿಯ ವೈಕುಲ್ಯವನ್ನು ತೋರಿಸುತ್ತದೆ.
Last Updated 21 ಅಕ್ಟೋಬರ್ 2025, 23:30 IST
ಚುರುಮುರಿ: ಪಟಾಕಿ ಫಜೀತಿ

ಚುರುಮುರಿ: ರಾಜಕೀಯ ಪ್ರಾಮಾಣಿಕತೆ

Political satire: ಮಾಜಿ ಶಾಸಕರ ಭತ್ಯೆ, ಲವಾಜಮೆ ಖರ್ಚು, ಮತ್ತು ಜನಸಾಮಾನ್ಯರ ಹಿತವನ್ನು ಕಡೆಗಣಿಸುವ ರಾಜಕೀಯದ ವಿರುದ್ಧ ಕೇವಲ ಮಾತಿನಲ್ಲಲ್ಲ, ಚಿಂತನೆಯ ಹಾದಿಯಲ್ಲಿ ಚುರುಮುರಿಯೊಂದು ವಾಸ್ತವವನ್ನೆತ್ತಿದೆ.
Last Updated 20 ಅಕ್ಟೋಬರ್ 2025, 23:30 IST
ಚುರುಮುರಿ: ರಾಜಕೀಯ ಪ್ರಾಮಾಣಿಕತೆ
ADVERTISEMENT
ADVERTISEMENT
ADVERTISEMENT