<p><strong>ಭಾಗ–34</strong></p>.<p><strong>451. ಉತ್ತರ ಪ್ರದೇಶದ ರಾಜಧಾನಿ ಯಾವುದು?</strong><br />ಎ) ಅಲಹಾಬಾದ್<br />ಬಿ) ವಾರಾಣಸಿ<br />ಸಿ) ನೋಯ್ಡಾ<br />ಡಿ) ಲಖನೌ</p>.<p><strong>452. ಇವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ?</strong><br />ಎ) ತೆಲುಗು<br />ಬಿ) ಮರಾಠಿ<br />ಸಿ) ತುಳು<br />ಡಿ) ಕನ್ನಡ</p>.<p><strong>453. ನ್ಯೂಜಿಲ್ಯಾಂಡ್ ದೇಶದ ರಾಜಧಾನಿ ಯಾವುದು?</strong><br />ಎ) ರಿಯೋ ಡಿ ಜನೈರೋ<br />ಬಿ) ಸಿಡ್ನಿ<br />ಸಿ) ಅಡಿಲೇಟ್<br />ಡಿ) ವೆಲಿಂಗ್ಟನ್</p>.<p><strong>454) ಶ್ರೀಹರಿಕೋಟಾ ಯಾವ ಕಾರಣಕ್ಕಾಗಿ ಪ್ರಸಿದ್ಧವಾಗಿದೆ?</strong><br />ಎ) ಕ್ರಿಕೆಟ್ ಕ್ರೀಡಾಂಗಣ<br />ಬಿ) ಧಾರ್ಮಿಕ ಸ್ಥಳ<br />ಸಿ) ಬಾಹ್ಯಾಕಾಶ ಕೇಂದ್ರ<br />ಡಿ) ರಾಜಕೀಯ ಚಟುವಟಿಕೆಗಳಿಗೆ</p>.<p><strong>455) ಎಫ್-16 ಎಂಬುದು</strong><br />ಎ) ಯುದ್ಧವಿಮಾನ<br />ಬಿ) ನೌಕಾನೆಲೆ<br />ಸಿ) ಶಿಖರ<br />ಡಿ) ಮೇಲಿನ ಯಾವುದೂ ಅಲ್ಲ</p>.<p><strong>456) ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ?</strong><br />ಎ) ಬಿಪಿಎಲ್ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸುವುದು<br />ಬಿ) ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು<br />ಸಿ) ಹೆಣ್ಣು ಮಕ್ಕಳನ್ನು ಸೇನೆಗೆ ಸೇರಿಸಿಕೊಳ್ಳುವುದು<br />ಡಿ) ನಗರಗಳ ಸೌಂದರ್ಯ ಹೆಚ್ಚಿಸುವುದು</p>.<p><strong>457) ಚಂಪಾರಣ್ಯ ಸತ್ಯಾಗ್ರಹದ ನಾಯಕತ್ವ ವಹಿಸಿದ್ದವರು</strong><br />ಎ) ಸರ್ದಾರ್ ಪಟೇಲ್<br />ಬಿ) ಮಹಾತ್ಮ ಗಾಂಧಿ<br />ಸಿ) ಜವಾಹರಲಾಲ್ ನೆಹರು<br />ಡಿ) ಲಾಲ್ ಬಹದ್ದೂರ್ ಶಾಸ್ತ್ರಿ</p>.<p><strong>458) ಈ ವಾದ್ಯವು ತಾಳ ವಾದ್ಯವಾಗಿದೆ</strong><br />ಎ) ಮೃದಂಗ<br />ಬಿ) ತಂಬೂರಿ<br />ಸಿ) ಪಿಟೀಲು<br />ಡಿ) ವೀಣೆ</p>.<p><strong>459) ಭಾರತೀಯ ಸರ್ವೋಚ್ಛ ನ್ಯಾಯಾಲಯದ ಕೇಂದ್ರ ಕಚೇರಿ ಇರುವುದು</strong><br />ಎ) ನವದೆಹಲಿ<br />ಬಿ) ಬೆಂಗಳೂರು<br />ಸಿ) ಧಾರವಾಡ<br />ಡಿ) ಕೋಲ್ಕತ್ತ</p>.<p><strong>460) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ</strong><br />ಎ) 5 ವರ್ಷಗಳು<br />ಬಿ) 6 ವರ್ಷಗಳು<br />ಸಿ) 4 ವರ್ಷಗಳು<br />ಡಿ) 3 ವರ್ಷಗಳು</p>.<p><strong>461) ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ಯಾವುದು?</strong><br />ಎ) ಲೋಕಾಯುಕ್ತ<br />ಬಿ) ಸ್ತ್ರೀಶಕ್ತಿ<br />ಸಿ) ಸಾಕ್ಷರಭಾರತ<br />ಡಿ) ಕುಟುಂಬ ಕಲ್ಯಾಣ ಕಾರ್ಯಕ್ರಮ</p>.<p><strong>462) ‘ಮಾವಿನ ಕೊಯ್ಲು’ ಎಂಬ ಹೆಸರಿನ ಮಳೆ ಯಾವ ತಿಂಗಳಿನಲ್ಲಿ ಬರುತ್ತದೆ?</strong><br />ಎ) ಡಿಸೆಂಬರ್<br />ಬಿ) ಎಪ್ರಿಲ್<br />ಸಿ) ಜೂನ್<br />ಡಿ) ಸೆಪ್ಟೆಂಬರ್</p>.<p><strong>463) ವೈದ್ಯರೊಬ್ಬರು ಸರಿಯಾಗಿ ಬೆಳವಣಿಗೆಯಾಗದ ಮೂಳೆಗಳುಳ್ಳ ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಮಗುವಿನ ಸರಿಯಾದ ಬೆಳವಣಿಗೆಗೆ ಈ ಕೆಳಗಿನ ಒಂದು ವಿಕಿರಣ ಸಹಾಯ ಮಾಡುತ್ತದೆ. ಅದು ಯಾವುದು?</strong><br />ಎ) ಕ್ಷ-ಕಿರಣ<br />ಬಿ) ಅವಕೆಂಪು ಕಿರಣ<br />ಸಿ) ನೇರಳಾತೀತ ಕಿರಣ<br />ಡಿ) ಗಾಮಾ ಕಿರಣ</p>.<p><strong>464) ಇಂಧನ ಉಳಿತಾಯಕ್ಕೆ ಈ ಕೆಳಗಿನ ಯಾವ ಅಭ್ಯಾಸ ಸೂಕ್ತವಲ್ಲ?</strong><br />ಎ) ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು<br />ಬಿ) ಕಡಿಮೆ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್ಅನ್ನು ಬಳಸುವುದು<br />ಸಿ) ಕಡಿಮೆ ದೂರವನ್ನು ಕ್ರಮಿಸಲು ಸೈಕಲ್ಅನ್ನು ಬಳಸುವುದು<br />ಡಿ) ಕಡಿಮೆ ದೂರವನ್ನು ನಡೆದುಕೊಂಡು ಕ್ರಮಿಸುವುದು</p>.<p><strong>465) ಕಾರ್ಬೊರೇಟರ್ ಕಾರ್ಯವೆಂದರೆ</strong><br />ಎ) ಪೆಟ್ರೋಲ್ಅನ್ನು ಮಾತ್ರ ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ<br />ಬಿ) ಗಾಳಿಯನ್ನು ಮಾತ್ರ ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ<br />ಸಿ) ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ<br />ಡಿ) ಡೀಸೆಲ್ ಮತ್ತು ಪೆಟ್ರೋಲ್ ಮಿಶ್ರಣವನ್ನು ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ</p>.<p>(<strong>ಪ್ರಶ್ನೋತ್ತರ ಸಂಯೋಜನೆ</strong>: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಗ–34</strong></p>.<p><strong>451. ಉತ್ತರ ಪ್ರದೇಶದ ರಾಜಧಾನಿ ಯಾವುದು?</strong><br />ಎ) ಅಲಹಾಬಾದ್<br />ಬಿ) ವಾರಾಣಸಿ<br />ಸಿ) ನೋಯ್ಡಾ<br />ಡಿ) ಲಖನೌ</p>.<p><strong>452. ಇವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ?</strong><br />ಎ) ತೆಲುಗು<br />ಬಿ) ಮರಾಠಿ<br />ಸಿ) ತುಳು<br />ಡಿ) ಕನ್ನಡ</p>.<p><strong>453. ನ್ಯೂಜಿಲ್ಯಾಂಡ್ ದೇಶದ ರಾಜಧಾನಿ ಯಾವುದು?</strong><br />ಎ) ರಿಯೋ ಡಿ ಜನೈರೋ<br />ಬಿ) ಸಿಡ್ನಿ<br />ಸಿ) ಅಡಿಲೇಟ್<br />ಡಿ) ವೆಲಿಂಗ್ಟನ್</p>.<p><strong>454) ಶ್ರೀಹರಿಕೋಟಾ ಯಾವ ಕಾರಣಕ್ಕಾಗಿ ಪ್ರಸಿದ್ಧವಾಗಿದೆ?</strong><br />ಎ) ಕ್ರಿಕೆಟ್ ಕ್ರೀಡಾಂಗಣ<br />ಬಿ) ಧಾರ್ಮಿಕ ಸ್ಥಳ<br />ಸಿ) ಬಾಹ್ಯಾಕಾಶ ಕೇಂದ್ರ<br />ಡಿ) ರಾಜಕೀಯ ಚಟುವಟಿಕೆಗಳಿಗೆ</p>.<p><strong>455) ಎಫ್-16 ಎಂಬುದು</strong><br />ಎ) ಯುದ್ಧವಿಮಾನ<br />ಬಿ) ನೌಕಾನೆಲೆ<br />ಸಿ) ಶಿಖರ<br />ಡಿ) ಮೇಲಿನ ಯಾವುದೂ ಅಲ್ಲ</p>.<p><strong>456) ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ?</strong><br />ಎ) ಬಿಪಿಎಲ್ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸುವುದು<br />ಬಿ) ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು<br />ಸಿ) ಹೆಣ್ಣು ಮಕ್ಕಳನ್ನು ಸೇನೆಗೆ ಸೇರಿಸಿಕೊಳ್ಳುವುದು<br />ಡಿ) ನಗರಗಳ ಸೌಂದರ್ಯ ಹೆಚ್ಚಿಸುವುದು</p>.<p><strong>457) ಚಂಪಾರಣ್ಯ ಸತ್ಯಾಗ್ರಹದ ನಾಯಕತ್ವ ವಹಿಸಿದ್ದವರು</strong><br />ಎ) ಸರ್ದಾರ್ ಪಟೇಲ್<br />ಬಿ) ಮಹಾತ್ಮ ಗಾಂಧಿ<br />ಸಿ) ಜವಾಹರಲಾಲ್ ನೆಹರು<br />ಡಿ) ಲಾಲ್ ಬಹದ್ದೂರ್ ಶಾಸ್ತ್ರಿ</p>.<p><strong>458) ಈ ವಾದ್ಯವು ತಾಳ ವಾದ್ಯವಾಗಿದೆ</strong><br />ಎ) ಮೃದಂಗ<br />ಬಿ) ತಂಬೂರಿ<br />ಸಿ) ಪಿಟೀಲು<br />ಡಿ) ವೀಣೆ</p>.<p><strong>459) ಭಾರತೀಯ ಸರ್ವೋಚ್ಛ ನ್ಯಾಯಾಲಯದ ಕೇಂದ್ರ ಕಚೇರಿ ಇರುವುದು</strong><br />ಎ) ನವದೆಹಲಿ<br />ಬಿ) ಬೆಂಗಳೂರು<br />ಸಿ) ಧಾರವಾಡ<br />ಡಿ) ಕೋಲ್ಕತ್ತ</p>.<p><strong>460) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ</strong><br />ಎ) 5 ವರ್ಷಗಳು<br />ಬಿ) 6 ವರ್ಷಗಳು<br />ಸಿ) 4 ವರ್ಷಗಳು<br />ಡಿ) 3 ವರ್ಷಗಳು</p>.<p><strong>461) ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ಯಾವುದು?</strong><br />ಎ) ಲೋಕಾಯುಕ್ತ<br />ಬಿ) ಸ್ತ್ರೀಶಕ್ತಿ<br />ಸಿ) ಸಾಕ್ಷರಭಾರತ<br />ಡಿ) ಕುಟುಂಬ ಕಲ್ಯಾಣ ಕಾರ್ಯಕ್ರಮ</p>.<p><strong>462) ‘ಮಾವಿನ ಕೊಯ್ಲು’ ಎಂಬ ಹೆಸರಿನ ಮಳೆ ಯಾವ ತಿಂಗಳಿನಲ್ಲಿ ಬರುತ್ತದೆ?</strong><br />ಎ) ಡಿಸೆಂಬರ್<br />ಬಿ) ಎಪ್ರಿಲ್<br />ಸಿ) ಜೂನ್<br />ಡಿ) ಸೆಪ್ಟೆಂಬರ್</p>.<p><strong>463) ವೈದ್ಯರೊಬ್ಬರು ಸರಿಯಾಗಿ ಬೆಳವಣಿಗೆಯಾಗದ ಮೂಳೆಗಳುಳ್ಳ ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಮಗುವಿನ ಸರಿಯಾದ ಬೆಳವಣಿಗೆಗೆ ಈ ಕೆಳಗಿನ ಒಂದು ವಿಕಿರಣ ಸಹಾಯ ಮಾಡುತ್ತದೆ. ಅದು ಯಾವುದು?</strong><br />ಎ) ಕ್ಷ-ಕಿರಣ<br />ಬಿ) ಅವಕೆಂಪು ಕಿರಣ<br />ಸಿ) ನೇರಳಾತೀತ ಕಿರಣ<br />ಡಿ) ಗಾಮಾ ಕಿರಣ</p>.<p><strong>464) ಇಂಧನ ಉಳಿತಾಯಕ್ಕೆ ಈ ಕೆಳಗಿನ ಯಾವ ಅಭ್ಯಾಸ ಸೂಕ್ತವಲ್ಲ?</strong><br />ಎ) ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು<br />ಬಿ) ಕಡಿಮೆ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್ಅನ್ನು ಬಳಸುವುದು<br />ಸಿ) ಕಡಿಮೆ ದೂರವನ್ನು ಕ್ರಮಿಸಲು ಸೈಕಲ್ಅನ್ನು ಬಳಸುವುದು<br />ಡಿ) ಕಡಿಮೆ ದೂರವನ್ನು ನಡೆದುಕೊಂಡು ಕ್ರಮಿಸುವುದು</p>.<p><strong>465) ಕಾರ್ಬೊರೇಟರ್ ಕಾರ್ಯವೆಂದರೆ</strong><br />ಎ) ಪೆಟ್ರೋಲ್ಅನ್ನು ಮಾತ್ರ ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ<br />ಬಿ) ಗಾಳಿಯನ್ನು ಮಾತ್ರ ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ<br />ಸಿ) ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ<br />ಡಿ) ಡೀಸೆಲ್ ಮತ್ತು ಪೆಟ್ರೋಲ್ ಮಿಶ್ರಣವನ್ನು ಎಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ</p>.<p>(<strong>ಪ್ರಶ್ನೋತ್ತರ ಸಂಯೋಜನೆ</strong>: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>