ಈಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿದ್ದ ಸಿನಿಮಾ 1973ರಲ್ಲಿ ತೆರೆ ಕಂಡಿತ್ತು. ಗುರು–ಶಿಷ್ಯನ ಸಂಬಂಧ, ಪ್ರೀತಿ–ತ್ಯಾಗ, ಜಾತಿ–ಧರ್ಮ,...ಇಂಥ ಹಲವು ವಿಷಯಗಳಲ್ಲಿನ ಸಂಘರ್ಷವನ್ನು ಹೊಂದಿರುವ ಕಥೆ ಇಂದಿಗೂ ಪ್ರಸ್ತುತ. ರವಿಚಂದ್ರನ್ ಸಹೋದರ ನಿರ್ಮಾಪಕ ಬಾಲಾಜಿ ವೀರಸ್ವಾಮಿ ಮತ್ತೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.