ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

‘ಸತ್ಯಂ ಶಿವಂ’ ಎಂದ ನಟ ಯತಿರಾಜ್‌

Published : 19 ಅಕ್ಟೋಬರ್ 2023, 23:30 IST
Last Updated : 19 ಅಕ್ಟೋಬರ್ 2023, 23:30 IST
ಫಾಲೋ ಮಾಡಿ
Comments
ಚಿತ್ರದಿಂದ ತುಕಾಲಿ ಸಂತೋಷ್‌ ಉಚ್ಚಾಟನೆ
‘ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿರುವ ತುಕಾಲಿ ಸಂತೋಷ್‌ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಈ ಸಿನಿಮಾದಲ್ಲಿಯೂ ಮೊದಲಿಗೆ ಅವರು ನಾಯಕರಾಗಿದ್ದರು. ಆದರೆ ಚಿತ್ರೀಕರಣಕ್ಕೆ ಬಹಳ ತೊಂದರೆ ಉಂಟುಮಾಡಿದರು. ಹೀಗಾಗಿ ಅವರನ್ನು ಚಿತ್ರದಿಂದ ಹೊರಗಿಡಲಾಯಿತು’ ಎಂದು ಯತಿರಾಜ್‌ ಬೇಸರತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT