ಚಿತ್ರದಿಂದ ತುಕಾಲಿ ಸಂತೋಷ್ ಉಚ್ಚಾಟನೆ
‘ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿರುವ ತುಕಾಲಿ ಸಂತೋಷ್ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಈ ಸಿನಿಮಾದಲ್ಲಿಯೂ ಮೊದಲಿಗೆ ಅವರು ನಾಯಕರಾಗಿದ್ದರು. ಆದರೆ ಚಿತ್ರೀಕರಣಕ್ಕೆ ಬಹಳ ತೊಂದರೆ ಉಂಟುಮಾಡಿದರು. ಹೀಗಾಗಿ ಅವರನ್ನು ಚಿತ್ರದಿಂದ ಹೊರಗಿಡಲಾಯಿತು’ ಎಂದು ಯತಿರಾಜ್ ಬೇಸರತೋಡಿಕೊಂಡರು.