ನಟರು ಹಾಗೂ ನಿತಿನ್ಗೆ ಆತ್ಮೀಯರು ಆದ ಸಾಯಿ ಧರ್ಮತೇಜ, ವರುಣ್ ತೇಜ್, ಆರ್ಎಕ್ಸ್100 ಖ್ಯಾತಿಯ ಕಾರ್ತಿಕೇಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಕೆ. ಕವಿತಾ, ಸಚಿವ ತಲಸಾನಿ ಶ್ರೀನಿವಾಸ ಯಾದವ್ ಸೇರಿದಂತೆ ಕೆಲವು ಶಾಸಕರು ಹಾಗೂ ಸಚಿವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದಂಪತಿಗಳನ್ನು ಹರಿಸಿದ್ದರು.