ಕೆಜಿಎಫ್ ರೂವಾರಿ ಪ್ರಶಾಂತ್ ನೀಲ್ ಟಾಲಿವುಡ್ ಯಂಗ್ ಟೈಗರ್ ಎನ್ಟಿಆರ್ ಜೊತೆ ಸಿನಿಮಾ ಮಾಡುವುದಾಗಿ ಸುದ್ದಿಯಾಗಿತ್ತು. ಆದರೆ ಸದ್ಯದ ಸುದ್ದಿಯಪ್ರಕಾರ ಪ್ರಶಾಂತ್ ಸಿನಿಮಾಕ್ಕೆ ಬಾಹುಬಲಿಯ ಖ್ಯಾತಿಯ ಪ್ರಭಾಸ್ ನಾಯಕ ಎನ್ನಲಾಗುತ್ತಿದೆ. ಹಾಗಾದರೆ ಎನ್ಟಿಆರ್ ಜೊತೆ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ರಾ ಪ್ರಶಾಂತ್ ಎಂದರೆ ಇಲ್ಲ ಎನ್ನುತ್ತಿದೆ ಟಾಲಿವುಡ್. ಹಾಗಾದ್ರೆ ಇದರ ಹಿಂದಿನ ಕತೆ ಏನು?