ಆದರೆ ಪ್ರಭಾಸ್ಗೆ ಈ ಸಿನಿಮಾ ಕಂಟಕವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಕೆಲ ಮೂಲಗಳು.ಕಾರಣವೆಂದರೆ, ರಾಮ ಹಾಗೂ ರಾವಣರ ಕಥೆಯನ್ನು ಹೊಂದಿರುವ ಇನ್ನೊಂದು ಸಿನಿಮಾ ಕೂಡ ಬರಲಿದೆ. ಆ ಚಿತ್ರಕ್ಕೆ ‘ರಾಮ ಸೇತು’ ಎಂದು ಹೆಸರಿಸಲಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಈ ಚಿತ್ರವನ್ನು ಘೋಷಿಸಿದ್ದರು. ‘ಇದು ರಾಮ ಹಾಗೂ ರಾವಣರ ನಡುವೆ ನಡೆಯುವ ಯದ್ಧದ ಕತೆಯನ್ನು ಹೊಂದಿದ ಚಿತ್ರ’ ಎಂದಿದ್ದಾರೆ ಅಕ್ಷಯ್ ಕುಮಾರ್.