ಸೋಮವಾರ, 5 ಜನವರಿ 2026
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಸೋಮನಾಥ ದೇಗುಲ ದಾಳಿಗೆ ಸಾವಿರ ವರ್ಷ; ಪಟೇಲರು ಮರುನಿರ್ಮಿಸಿದ ದೇವಾಲಯದ ಇತಿಹಾಸ

Jyotirlinga Shrine: ಶಿವನ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಸೋಮನಾಥ ದೇವಾಲಯ ಮೊದಲು ನಿರ್ಮಾಣವಾದ ದೇಗುಲವಾಗಿದೆ. ಶಿವನು ಮೊದಲು ಲಿಂಗದ ರೂಪದಲ್ಲಿ ಕಾಣಿಸಿಕೊಂಡ ಸ್ಥಳ ಎಂದೂ ನಂಬಲಾಗಿದೆ.
Last Updated 5 ಜನವರಿ 2026, 7:09 IST
ಸೋಮನಾಥ ದೇಗುಲ ದಾಳಿಗೆ ಸಾವಿರ ವರ್ಷ; ಪಟೇಲರು ಮರುನಿರ್ಮಿಸಿದ ದೇವಾಲಯದ ಇತಿಹಾಸ

ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ.. ವೆನೆಜುವೆಲಾ ವಿಲವಿಲ!

ಬೃಹತ್ ಪ್ರಮಾಣದ ತೈಲ ಸಂಪನ್ಮೂಲಗಳ ಮೇಲೆ ಕಣ್ಣು
Last Updated 5 ಜನವರಿ 2026, 1:49 IST
ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ.. ವೆನೆಜುವೆಲಾ ವಿಲವಿಲ!

ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

Generative AI: ಎಐ ಕಾಲದ ಬದಲಾವಣೆ, ಉದ್ಯೋಗಕ್ಕೆ ಸವಾಲು, ತಂತ್ರಜ್ಞರ ಭವಿಷ್ಯ, ನೌಕರರ ಆತಂಕ ಮತ್ತು ಸೃಜನಶೀಲತೆಯ ಮಹತ್ವದ ಕುರಿತು ವಿವರಿಸುವ ಲೇಖನ.
Last Updated 4 ಜನವರಿ 2026, 1:32 IST
ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

India Bangladesh Ganga Treaty Explained: ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ. ಮುಂದೇನು..?
Last Updated 3 ಜನವರಿ 2026, 12:24 IST
ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

Shariah and Succession law: ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಹತ್ಯೆಗಳು...
Last Updated 3 ಜನವರಿ 2026, 1:11 IST
ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

Intercaste Marriage Violence: byline no author page goes here ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ..
Last Updated 2 ಜನವರಿ 2026, 23:34 IST
ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

Indian Civilian Honour: ಭಾರತ ಸರ್ಕಾರವು ನಾಗರಿಕರಿಗೆ ನೀಡುವ ದೇಶದ ಪರಮೋಚ್ಚ ಗೌರವವಾದ ‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯಾಗಿ ಇಂದಿಗೆ (ಜ.2) 72 ವರ್ಷ ಪೂರ್ಣಗೊಂಡಿದೆ.
Last Updated 2 ಜನವರಿ 2026, 11:04 IST
ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ
ADVERTISEMENT

ಟೆಂಪೋ ಚಾಲಕನಾಗಿದ್ದವ ಇಂದು 'ಶಂಖ ಏರ್‌'ನ ಮಾಲೀಕ: ಇದು ಶರವಣ್ ಕುಮಾರ್ ಯಶೋಗಾಥೆ

Shravan Kumar Vishwakarma: ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದ ಮೂರು ಹೊಸ ಏರ್‌ಲೈನ್ಸ್‌ ಕಂಪನಿಗಳಲ್ಲಿ ಶಂಖ ಏರ್ ಕೂಡ ಒಂದು. ಇದರ ಸ್ಥಾಪನೆ ಹಾಗೂ ಸಂಸ್ಥಾಪಕನ ಹಿಂದಿನ ಕತೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಇವರು ಉತ್ತಮ ನಿದರ್ಶನ.
Last Updated 2 ಜನವರಿ 2026, 10:43 IST
ಟೆಂಪೋ ಚಾಲಕನಾಗಿದ್ದವ ಇಂದು 'ಶಂಖ ಏರ್‌'ನ ಮಾಲೀಕ: ಇದು ಶರವಣ್ ಕುಮಾರ್ ಯಶೋಗಾಥೆ

ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

EU Carbon Levy: ಇಂಗಾಲದ ಹೊರಸೂಸುವಿಕೆ ಅಧಿಕವಿರುವ ಉತ್ಪನ್ನಗಳ ಮೇಲೆ ಐರೋಪ್ಯ ಒಕ್ಕೂಟದ ಇಂಗಾಲದ ತೆರಿಗೆ ಜಾರಿಗೆ ಬಂದಿದೆ. ಇದು ಭಾರತದ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು ಕಂಪನಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
Last Updated 1 ಜನವರಿ 2026, 23:15 IST
ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆಗಾಗಿ ಪ್ರತ್ಯೇಕವಾದ ಮಸೂದೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕ 
Last Updated 31 ಡಿಸೆಂಬರ್ 2025, 22:41 IST
ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?
ADVERTISEMENT
ADVERTISEMENT
ADVERTISEMENT