ಶುಕ್ರವಾರ, 11 ಜುಲೈ 2025
×
ADVERTISEMENT

ಸುದ್ದಿ

ADVERTISEMENT

‘ಅಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ

‘ಅಸ್ತ್ರ’ ಬಿವಿಆರ್‌ (ದೃಷ್ಟಿಗೆ ಗೋಚರವಾಗುವ ವ್ಯಾಪ್ತಿ ಮೀರಿದ) ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದ್ದು, ಸುಖೋಯ್–30 ಎಂಕೆಐ ಯುದ್ಧವಿಮಾನದಲ್ಲಿ ಗುರಿಯನ್ನು ನಿಖರವಾಗಿ ತಲುಪಿದೆ. 100 ಕಿ.ಮೀ. ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಇರುವ ಈ ಕ್ಷಿಪಣಿ ಜಗತ್ತಿನಾದ್ಯಾಂತ ಪ್ರಭಾವ ಬೀರುತ್ತದೆ.
Last Updated 11 ಜುಲೈ 2025, 17:18 IST
‘ಅಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ

ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಬ್ಯಾಂಕಾಕ್, ಜುಲೈ 11: ಮ್ಯಾನ್ಮಾರ್‌ನ ಸಾಗ್ಯಾಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ನಡೆದ ವಾಯು ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ. 30 ಜನ ಗಾಯಗೊಂಡಿದ್ದು, 10 ಜನರಿಗೆ ತೀವ್ರ ಗಾಯಗಳಾಗಿವೆ. ಸೇನೆ ಈ ದಾಳಿಗೆ ಪ್ರತಿಕ್ರಿಯಿಸಿಲ್ಲ.
Last Updated 11 ಜುಲೈ 2025, 16:49 IST
ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

ಚೆನ್ನೈ, ಜುಲೈ 11: ಆಂಧ್ರಪ್ರದೇಶ, ಕರ್ನಾಟಕ ಪೊಲೀಸರು ನಡೆಸಿದ ಆರು ತಿಂಗಳ ಕಾರ್ಯಾಚರಣೆಯ ಬಳಿಕ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. 1998ರ ಕೊಯಮತ್ತೂರಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದರು.
Last Updated 11 ಜುಲೈ 2025, 16:46 IST
ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

‘ಮಹಾ’: ನಕ್ಸಲ್‌ ಚಟುವಟಿಕೆ ನಿಗ್ರಹ ಮಸೂದೆಗೆ ಅಸ್ತು

Naxal Crackdown Law: ಮುಂಬೈ: ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆಗಳನ್ನು ನಿಗ್ರಹಿಸುವ ಮಸೂದೆಗೆ ಮಹಾರಾಷ್ಟ್ರ ವಿಧಾನ ಪರಿಷತ್ತು ಶುಕ್ರವಾರ ಅನುಮೋದನೆ ನೀಡಿತು.
Last Updated 11 ಜುಲೈ 2025, 16:06 IST
‘ಮಹಾ’: ನಕ್ಸಲ್‌ ಚಟುವಟಿಕೆ ನಿಗ್ರಹ ಮಸೂದೆಗೆ ಅಸ್ತು

ಸರ್ ಊರಿಗೆ ಕರೆಂಟ್ ಇಲ್ಲ ಎಂದು ಜನ ಕೇಳಿಕೊಂಡ್ರೆ UP ಸಚಿವ ಹೇಳಿದ್ದು ಜೈಶ್ರೀರಾಮ್!

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಇಂಧನ ಸಚಿವ ಎ.ಕೆ. ಶರ್ಮಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 11 ಜುಲೈ 2025, 16:04 IST
ಸರ್ ಊರಿಗೆ ಕರೆಂಟ್ ಇಲ್ಲ ಎಂದು ಜನ ಕೇಳಿಕೊಂಡ್ರೆ UP ಸಚಿವ ಹೇಳಿದ್ದು ಜೈಶ್ರೀರಾಮ್!

ಸೇತುವೆ ಕುಸಿತ| ಗಾಯಗೊಂಡಿದ್ದ ವ್ಯಕ್ತಿ ಸಾವು; ಸಾವಿನ ಸಂಖ್ಯೆ 21ಕ್ಕೆ ಏರಿಕೆ

ಗುಜರಾತ್‌ ಸೇತುವೆ ದುರಂತ; ಶೋಧ ಕಾರ್ಯಾಚರಣೆ ಮುಂದುವರಿಕೆ
Last Updated 11 ಜುಲೈ 2025, 16:02 IST
ಸೇತುವೆ ಕುಸಿತ| ಗಾಯಗೊಂಡಿದ್ದ ವ್ಯಕ್ತಿ ಸಾವು; ಸಾವಿನ ಸಂಖ್ಯೆ 21ಕ್ಕೆ ಏರಿಕೆ

ಬಿಹಾರ | ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಎಗಳ ಸಂಖ್ಯೆ ಹೆಚ್ಚಳ

Election Commission: ಪಟ್ನಾ: ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಗಾಗಿ ವಿವಿಧ ರಾಜಕೀಯ ಪಕ್ಷಗಳು 1.5 ಲಕ್ಷಕ್ಕೂ ಅಧಿಕ ಬೂತ್‌ಮಟ್ಟದ ಏಜೆಂಟ್‌ಗಳನ್ನು (ಬಿಎಲ್‌ಎ) ನೇಮಿಸಿವೆ
Last Updated 11 ಜುಲೈ 2025, 15:21 IST
ಬಿಹಾರ | ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಎಗಳ ಸಂಖ್ಯೆ ಹೆಚ್ಚಳ
ADVERTISEMENT

₹1,345 ಕೋಟಿ ವೆಚ್ಚದ ಯೋಜನೆ ಪ್ರಸ್ತಾವ: ಕೇಂದ್ರ ಬೃಹತ್‌ ಕೈಗಾರಿಕೆಗಳ ಸಚಿವ HDK

ಭಾರತದಲ್ಲಿಯೇ ವಿರಳ ಲೋಹ ಉತ್ಪಾದನೆಗೆ ಉತ್ತೇಜನ ಉದ್ದೇಶ
Last Updated 11 ಜುಲೈ 2025, 15:19 IST
₹1,345 ಕೋಟಿ ವೆಚ್ಚದ ಯೋಜನೆ ಪ್ರಸ್ತಾವ: ಕೇಂದ್ರ ಬೃಹತ್‌ ಕೈಗಾರಿಕೆಗಳ ಸಚಿವ HDK

ಸರದಲ್ಲಿ ಚಿರತೆ ಹಲ್ಲು: ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ತನಿಖೆ

ಕೇಂದ್ರ ಸಚಿವ ಮತ್ತು ಕೇರಳದ ಬಿಜೆಪಿ ಸಂಸದ ಸುರೇಶ್ ಗೋಪಿ ಚಿರತೆ ಹಲ್ಲುಗಳನ್ನು ಧರಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ಆರಂಭವಾಗಿದೆ.
Last Updated 11 ಜುಲೈ 2025, 14:44 IST
ಸರದಲ್ಲಿ ಚಿರತೆ ಹಲ್ಲು: ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ತನಿಖೆ

ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್‌ಎಚ್‌ಎಐ

Highway Toll: ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್‌ ಅಂಟಿಸದಿದ್ದರೆ (ಲೂಸ್‌ ಫಾಸ್ಟ್ಯಾಗ್‌) ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ತಿಳಿಸಿದೆ.
Last Updated 11 ಜುಲೈ 2025, 14:41 IST
ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್‌ಎಚ್‌ಎಐ
ADVERTISEMENT
ADVERTISEMENT
ADVERTISEMENT