ಮಿಡತೆ ದಾಳಿ ದೇಶದಲ್ಲಿ ಭಾರಿ ಸುದ್ದಿಯಲ್ಲಿದೆ. ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮೊದಲಾದೆಡೆ ಹೊಲಗಳಲ್ಲಿ ಬೆಳೆದ ಫಸಲಿಗೆ ಅವು ಲಗ್ಗೆಯಿಟ್ಟಿವೆ. ಹಾರುವ ಕೀಟಗಳು ಜನರ ಮೇಲೂ ದಾಳಿ ಮಾಡುತ್ತಿದ್ದು, ಭಾರತ, ಚೀನಾ, ಇರಾನ್ನಲ್ಲಿ ಜನರು ಸಾಯುತ್ತಿದ್ದಾರೆ.ಜನರು ಬೀದಿಯಲ್ಲಿ ಸತ್ತು ಬಿದ್ದಿರುವ ದೃಶ್ಯಗಳಿರುವ ವಿಡಿಯೊ ಹರಿದಾಡುತ್ತಿದೆ.