<p>ಮಾಗಿದ ಬಾಳೆ ಹಣ್ಣು ಅದರ ಮೇಲೆ ಉಡುಪಿ ಅಡುಗೆ ಭಟ್ಟರ ಕಣ್ಣು ಹೆಸರು ಮಂಗಳೂರು ಬನ್ಸ್... </p><p>ಹಲವು ವರ್ಷಗಳ ಹಿಂದೆ ಸಾಕಷ್ಟು ಮಾಗಿದ ಬಾಳೆ ಹಣ್ಣುಗಳು ಉಳಿದಿರುವುದನ್ನು ಕಂಡು ಉಡುಪಿ ಅಡುಗೆ ಭಟ್ಟರು ಅದನ್ನು ಹಿಟ್ಟಿನೊಂದಿಗೆ ನಾದಿ ಅದರಿಂದ ಕರಾವಳಿ ಕರ್ನಾಟಕದ ಬೆಳಗಿನ ಉಪಹಾರವಾಗಿ ಮಾರ್ಪಟ್ಟಿರುವ ಈ ಖಾದ್ಯವನ್ನು ತಯಾರಿಸಿದರು. </p><p>ನಮ್ಮ ಸೆಲೆಬ್ರಿಟಿ ಶೆಫ್ ಸಿಹಿಕಹಿ ಚಂದ್ರು ಅವರು ಅತ್ಯಂತ ಅಧಿಕೃತ ರೀತಿಯಲ್ಲಿ ಮಂಗಳೂರು ಬನ್ಸ್ಗಳನ್ನು ತಯಾರಿಸುತ್ತಿರುವುದನ್ನು ನೋಡಿದ ಮೇಲೆ ನಿಮ್ಮ ಬಾಯಲ್ಲಿ ನೀರೂರಿದರೆ ನಮ್ಮನ್ನು ದೂಷಿಸಬೇಡಿ. ಕರುನಾಡ ಸವಿಯೂಟ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>