ಸೋಮವಾರ, 25 ಆಗಸ್ಟ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಧರ್ಮಸ್ಥಳ: ಸಾಕ್ಷಿ ದೂರುದಾರನ ವಿಚಾರಣೆ

ಸೆ.3ರವರೆಗೂ ಬಂಧಿತ ಎಸ್ಐಟಿ ವಶಕ್ಕೆ * ಯೂಟ್ಯೂಬರ್ ವಿಚಾರಣೆ
Last Updated 25 ಆಗಸ್ಟ್ 2025, 17:53 IST
ಧರ್ಮಸ್ಥಳ: ಸಾಕ್ಷಿ ದೂರುದಾರನ ವಿಚಾರಣೆ

ಧರ್ಮಸ್ಥಳ ಪ್ರಕರಣ ತನಿಖೆ ಮಧ್ಯೆಯೇ SIT ಸದಸ್ಯ ಅನುಚೇತ್‌ ಅಮೆರಿಕ ಪ್ರವಾಸಕ್ಕೆ

SIT Member US Trip: ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯ, ಪೊಲೀಸ್‌ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌.ಅನುಚೇತ್‌ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ.
Last Updated 25 ಆಗಸ್ಟ್ 2025, 16:10 IST
ಧರ್ಮಸ್ಥಳ ಪ್ರಕರಣ ತನಿಖೆ ಮಧ್ಯೆಯೇ SIT ಸದಸ್ಯ ಅನುಚೇತ್‌ ಅಮೆರಿಕ ಪ್ರವಾಸಕ್ಕೆ

ಮೂಡುಬಿದಿರೆ | ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು

ಬೆಳುವಾಯಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ನಡೆದಿದ್ದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ನಿವಾಸಿ ಸಂದೀಪ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
Last Updated 25 ಆಗಸ್ಟ್ 2025, 7:42 IST
ಮೂಡುಬಿದಿರೆ | ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು

ಉಪ್ಪಿನಂಗಡಿ | ನದಿಯಲ್ಲೇ ನಿಂತ ಜೋಡಿ ಕಾಡಾನೆ

ಉಪ್ಪಿನಂಗಡಿ: ನದಿ ದಡದಲ್ಲಿ ಸೇರಿದ್ದ ಜನ– ಗಲಿಬಿಲಿಗೊಂಡ ಆನೆಗಳು
Last Updated 25 ಆಗಸ್ಟ್ 2025, 7:31 IST
ಉಪ್ಪಿನಂಗಡಿ | ನದಿಯಲ್ಲೇ ನಿಂತ ಜೋಡಿ ಕಾಡಾನೆ

ಮೆದುಳು ನಿಷ್ಕ್ರಿಯೆ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

Brain Death Organ Donation: ಉಳ್ಳಾಲ: ಮೆದುಳು ನಿಷ್ಕ್ರೀಯಗೊಂಡ ಅಂಕೋಲಾದ ನಿವಾಸಿ ಸುಬ್ರಾಯ ವೆಂಕಟರಾಮ್ ಭಟ್ (49) ಅವರ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
Last Updated 25 ಆಗಸ್ಟ್ 2025, 6:54 IST
ಮೆದುಳು ನಿಷ್ಕ್ರಿಯೆ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಮೀನುಗಾರ ಮೊಗೇರರನ್ನು ಎಸ್ಸಿಗೆ ಸೇರಿಸಲು ಹುನ್ನಾರ: ಆರೋಪ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಹವಾಲು ಆಲಿಸುವ ಸಭೆಯಲ್ಲಿ ಆರೋಪ
Last Updated 25 ಆಗಸ್ಟ್ 2025, 6:52 IST
ಮೀನುಗಾರ ಮೊಗೇರರನ್ನು ಎಸ್ಸಿಗೆ ಸೇರಿಸಲು ಹುನ್ನಾರ: ಆರೋಪ

ದಕ್ಷಿಣ ಕನ್ನಡ | ಮಗುವಿನ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಸಾಬೀತು

POCSO Conviction: ಮಂಗಳೂರು: ತಂದೆಯೇ ಮೂರೂವರೆ ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ಆ.28ರಂದು ಪ್ರಕಟಿಸುವ ನಿರೀಕ್ಷೆ ಇದೆ.
Last Updated 25 ಆಗಸ್ಟ್ 2025, 6:49 IST
ದಕ್ಷಿಣ ಕನ್ನಡ | ಮಗುವಿನ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಸಾಬೀತು
ADVERTISEMENT

ಧಾರ್ಮಿಕ ಕೇಂದ್ರದ ಅವಹೇಳನ ಸಹಿಸಲಾಗದು: ಚೌಟ

BJP Response: ಮಂಗಳೂರು: ಸೌಜನ್ಯಾ ಹತ್ಯೆ ಪ್ರಕರಣದ ವಿಷಯವನ್ನು ಮುಂದಿಟ್ಟು, ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಧರ್ಮಸ್ಥಳದ ಬಗ್ಗೆ ಇರುವ ಜನರ ಭಾವನೆಯನ್ನು ಘಾಸಿಗೊಳಿಸುವ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
Last Updated 25 ಆಗಸ್ಟ್ 2025, 6:45 IST
ಧಾರ್ಮಿಕ ಕೇಂದ್ರದ ಅವಹೇಳನ ಸಹಿಸಲಾಗದು: ಚೌಟ

ದಕ್ಷಿಣ ಕನ್ನಡ | ಗಣಪನ ಉತ್ಸವದಲ್ಲಿ ವೈವಿಧ್ಯಮಯ ಆಮೋದ

ಬಗೆಬಗೆಯ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ–ಜಲಸ್ತಂಭನದ ನಡುವಿನ ಅವಧಿಯಲ್ಲಿ ಕಲಾ ಸಾಂಸ್ಕೃತಿಕ ವೈಭವ; ಸಂಘಟನೆ, ಸೌಹಾರ್ದದ ಮೆರುಗು
Last Updated 25 ಆಗಸ್ಟ್ 2025, 6:44 IST
ದಕ್ಷಿಣ ಕನ್ನಡ | ಗಣಪನ ಉತ್ಸವದಲ್ಲಿ ವೈವಿಧ್ಯಮಯ ಆಮೋದ

ಮಂಗಳೂರು | ಜನಪರ ಯೋಜನೆ ಜಾರಿಗೆ ಸೇವಾಭಾವ ಬೇಕು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ
Last Updated 25 ಆಗಸ್ಟ್ 2025, 6:35 IST
ಮಂಗಳೂರು | ಜನಪರ ಯೋಜನೆ ಜಾರಿಗೆ ಸೇವಾಭಾವ ಬೇಕು
ADVERTISEMENT
ADVERTISEMENT
ADVERTISEMENT