ಶುಕ್ರವಾರ, 28 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಉಡುಪಿ ಕಾರ್ಯಕ್ರಮ ಮುಗಿಸಿ ಮಂಗಳೂರಿನಿಂದ ಗೋವಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

Modi Goa Travel: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾದತ್ತ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ, ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಬಳಿಕ ವಾಯುಪಡೆ ವಿಮಾನದಲ್ಲಿ ತೆರಳಿದರು
Last Updated 28 ನವೆಂಬರ್ 2025, 9:46 IST
ಉಡುಪಿ ಕಾರ್ಯಕ್ರಮ ಮುಗಿಸಿ ಮಂಗಳೂರಿನಿಂದ ಗೋವಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಮೂಡುಬಿದಿರೆ: ರಾಣಿ ಅಬ್ಬಕ್ಕ ತುಳುನಾಡಿನ ಸ್ವಾಭಿಮಾನದ ಪ್ರತೀಕ

Historical Tribute: ಮೂಡುಬಿದಿರೆ: ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆ ಅಂಗವಾಗಿ ‘ಅಬ್ಬಕ್ಕ-500 ಪ್ರೇರಣಾದಾಯಿ ಉಪನ್ಯಾಸ ಸರಣಿ’ ಯ 97ನೇ ಕಾರ್ಯಕ್ರಮ ಮುಡುಬಿದಿರೆ ಮಹಾವೀರ ಭವನದಲ್ಲಿ ಉದ್ಘಾಟನೆಗೊಂಡು ರಾಣಿ ಅಬ್ಬಕ್ಕ ತುಳುನಾಡಿನ ಸ್ವಾಭಿಮಾನದ ಪ್ರತೀಕ ಎಂದಾಯಿತು
Last Updated 28 ನವೆಂಬರ್ 2025, 6:59 IST
ಮೂಡುಬಿದಿರೆ: ರಾಣಿ ಅಬ್ಬಕ್ಕ ತುಳುನಾಡಿನ ಸ್ವಾಭಿಮಾನದ ಪ್ರತೀಕ

 ಕುಮಾರಧಾರಾ: ಕುಕ್ಕೆ ಸುಬ್ರಹ್ಮಣ್ಯನ ಅವಭೃತೋತ್ಸವ

Religious Festival: ಸುಬ್ರಹ್ಮಣ್ಯ ಕುಕ್ಕೆ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನ ಕುಮಾರಧಾರಾದಲ್ಲಿ ನೌಕಾವಿಹಾರ ಮತ್ತು ಅವಭೃತೋತ್ಸವ ಧಾರ್ಮಿಕ ವಿಧಿವಿಧಾನಗಳಲ್ಲಿ ನೆರವೇರಿತು
Last Updated 28 ನವೆಂಬರ್ 2025, 6:55 IST
 ಕುಮಾರಧಾರಾ: ಕುಕ್ಕೆ ಸುಬ್ರಹ್ಮಣ್ಯನ ಅವಭೃತೋತ್ಸವ

ಉಪ್ಪಿನಂಗಡಿ: ಧರೆ ಕುಸಿತ: ಮನೆಗೆ ಹಾನಿ

Structural Collapse: ಉಪ್ಪಿನಂಗಡಿ ನೆಕ್ಕಿಲಾಡಿಯ ಸುಭಾಶ್‌ನಗರದ ಜನತಾ ಕಾಲೊನಿಯಲ್ಲಿ ಮಂಗಳವಾರ ಧರೆ ಸಹಿತ ಮನೆಯ ಆವರಣ ಗೋಡೆ ಕುಸಿದು ಪಕ್ಕದ ಮನೆಯ ಅಡುಗೆ ಕೋಣೆ ಹಾನಿಯಾಗಿದ್ದು ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ
Last Updated 28 ನವೆಂಬರ್ 2025, 6:51 IST
ಉಪ್ಪಿನಂಗಡಿ: ಧರೆ ಕುಸಿತ: ಮನೆಗೆ ಹಾನಿ

ಮೂಡುಬಿದಿರೆ: 23ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

45ನೇ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್
Last Updated 28 ನವೆಂಬರ್ 2025, 6:41 IST
ಮೂಡುಬಿದಿರೆ:  23ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

ಬೆಳ್ತಂಗಡಿ: ಮಾತೃ ಹೃದಯದಿಂದ ಸೇವೆ ಸಲ್ಲಿಸಲು ಕರೆ

ಪ್ರಸನ್ನ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ  :
Last Updated 28 ನವೆಂಬರ್ 2025, 6:38 IST
ಬೆಳ್ತಂಗಡಿ: ಮಾತೃ ಹೃದಯದಿಂದ ಸೇವೆ ಸಲ್ಲಿಸಲು ಕರೆ

ಮಂಗಳೂರು: ಜನನಿಬಿಡ ಪ್ರದೇಶ; ಕಸರಕ್ಕಸನ ಪ್ರವೇಶ

ಪ್ರಮುಖ ಬಡಾವಣೆಗಳಿಗೆ ಹೋಗಲು ‘ಲಿಂಕ್’ನಂತಿರುವ ಕೋಡಿಕಲ್‌ ರಸ್ತೆ; ಜಾಗೃತ ಸಮಾಜದ ಹೋರಾಟ ಕಂಡಿದ್ದ ಪ್ರದೇಶ
Last Updated 28 ನವೆಂಬರ್ 2025, 6:35 IST
ಮಂಗಳೂರು: ಜನನಿಬಿಡ ಪ್ರದೇಶ; ಕಸರಕ್ಕಸನ ಪ್ರವೇಶ
ADVERTISEMENT

ಮಂಗಳೂರಿಗೆ ಬಂದು, ಉಡುಪಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

PM Karnataka Tour: ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿ ಶ್ರೀಕೃಷ್ಣ ಮಠ ಕಾರ್ಯಕ್ರಮಕ್ಕೆ ತೆರಳಿದ ಪ್ರಧಾನಿ ಮೋದಿ ಅವರನ್ನು ದಕ್ಷಿಣ ಕನ್ನಡ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
Last Updated 28 ನವೆಂಬರ್ 2025, 5:38 IST
ಮಂಗಳೂರಿಗೆ ಬಂದು, ಉಡುಪಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಬಾಕಿ ಸಂಬಳ ಬಿಡುಗಡೆಗೆ ಲಂಚ: ADLR, ಸರ್ವೇಯರ್‌, ಸರ್ವೆ ಸೂಪರ್‌ವೈಸರ್ ಬಂಧನ

Anti-Corruption Action: ಹೊರಗುತ್ತಿಗೆ ನೌಕರರ ಸಂಬಳ ಬಿಡುಗಡೆಗೆ ಲಂಚ ಪಡೆದ ಆರೋಪದ ಮೇಲೆ ಮಂಗಳೂರು ತಹಸೀಲ್ದಾರ ಕಚೇರಿಯ ADLR ಬಿ.ಕೆ.ರಾಜು ಸೇರಿದಂತೆ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 27 ನವೆಂಬರ್ 2025, 15:42 IST
ಬಾಕಿ ಸಂಬಳ ಬಿಡುಗಡೆಗೆ ಲಂಚ: ADLR, ಸರ್ವೇಯರ್‌, ಸರ್ವೆ ಸೂಪರ್‌ವೈಸರ್ ಬಂಧನ

ಚಂಪಾಷಷ್ಠಿ ಮಹೋತ್ಸವ; ಬ್ರಹ್ಮರಥೋತ್ಸವ ಸಂಭ್ರಮ

ಸಹಸ್ರಾರು ಭಕ್ತರ ಭಾಗಿ
Last Updated 27 ನವೆಂಬರ್ 2025, 4:25 IST
ಚಂಪಾಷಷ್ಠಿ ಮಹೋತ್ಸವ; ಬ್ರಹ್ಮರಥೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT