ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಕಲಬುರಗಿ

ADVERTISEMENT

ಗಾಣಗಾಪುರದ ದತ್ತಾತ್ರೇಯ ಮಹಾರಾಜ ದೇವರ ದರ್ಶನಕ್ಕೆ ಯಾತ್ರಿಕರ ನಿತ್ಯ ಪರದಾಟ

ಗಾಣಗಾಪುರದ ದತ್ತಾತ್ರೇಯ ಮಹಾರಾಜ ದರ್ಶನಕ್ಕೆ ಯಾತ್ರಿಕರು ಬರುವುದರಲ್ಲಿ భారీ ತೊಂದರೆಗಳು ಎದುರಾಗುತ್ತಿವೆ. ದಲ್ಲಾಳಿಗಳ ಕಾಟ, ಸರಿಯಾದ ವ್ಯವಸ್ಥೆಗಳ ಕೊರತೆ, ಹಾಗೂ ವಾಪಸು ಪಡೆಯುವ ರಸ್ತೆಗಳಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ದೇವಾಲಯದ ಸುತ್ತಲೂ ಸುಧಾರಣೆ ಅಗತ್ಯ.
Last Updated 25 ಆಗಸ್ಟ್ 2025, 8:18 IST
ಗಾಣಗಾಪುರದ ದತ್ತಾತ್ರೇಯ ಮಹಾರಾಜ ದೇವರ ದರ್ಶನಕ್ಕೆ ಯಾತ್ರಿಕರ ನಿತ್ಯ ಪರದಾಟ

ಧರ್ಮಸ್ಥಳ ‌ಉಳಿವಿಗಾಗಿ ಬಿಜೆಪಿಯಿಂದ ಕಲಬುರಗಿಯಲ್ಲಿ ‘ಧರ್ಮಯುದ್ಧ’ ಪ್ರತಿಭಟನೆ

BJP Kalaburagi Protest: ಕಲಬುರಗಿ: ಶ್ರೀಕ್ಷೇತ್ರ‌ ಧರ್ಮಸ್ಥಳದ‌ ಉಳಿವಿಗಾಗಿ ಬಿಜೆಪಿ ನಗರದಲ್ಲಿ ಸೋಮವಾರ ಧರ್ಮ ಯುದ್ಧ ಪ್ರತಿಭಟನೆ ನಡೆಸಲಾಯಿತು. ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಯಿತು...
Last Updated 25 ಆಗಸ್ಟ್ 2025, 8:11 IST
ಧರ್ಮಸ್ಥಳ ‌ಉಳಿವಿಗಾಗಿ ಬಿಜೆಪಿಯಿಂದ ಕಲಬುರಗಿಯಲ್ಲಿ ‘ಧರ್ಮಯುದ್ಧ’ ಪ್ರತಿಭಟನೆ

ಕಲಬುರಗಿ: ಧರ್ಮಸ್ಥಳ ‌ಉಳಿವಿಗಾಗಿ ಬಿಜೆಪಿಯಿಂದ 'ಧರ್ಮಯುದ್ಧ' ಪ್ರತಿಭಟನೆ

BJP Protest Karnataka: ಕಲಬುರಗಿ: ಶ್ರೀಕ್ಷೇತ್ರ‌ ಧರ್ಮಸ್ಥಳದ‌ ಉಳಿವಿಗಾಗಿ ಬಿಜೆಪಿಯಿಂದ ನಗರದಲ್ಲಿ ಸೋಮವಾರ ಧರ್ಮ ಯುದ್ಧ ಪ್ರತಿಭಟನೆ ನಡೆಸಲಾಯಿತು. ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದರು.
Last Updated 25 ಆಗಸ್ಟ್ 2025, 8:08 IST
ಕಲಬುರಗಿ: ಧರ್ಮಸ್ಥಳ ‌ಉಳಿವಿಗಾಗಿ ಬಿಜೆಪಿಯಿಂದ 'ಧರ್ಮಯುದ್ಧ' ಪ್ರತಿಭಟನೆ

ಸೇಡಂ: ಎಲ್‌ಟಿಟಿ ರೈಲು ನಿಲ್ಲಿಸುವಂತೆ ಮನವಿ

: ಕಲಬುರ್ಗಿಯಿಂದ ಹೈದರಾಬಾದಗೆ ಹೊರಡುವ ಸೇಡಂ ರೈಲ್ವೆ ನಿಲ್ದಾಣದಲ್ಲಿ ಎಲ್.ಟಿ.ಟಿ ರೈಲು ಮತ್ತು ಇಂಟರಸಿಟಿ ರೈಲು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾದ ವೇದಿಕೆ ತಾಲ್ಲೂಕು ಘಟಕದ...
Last Updated 25 ಆಗಸ್ಟ್ 2025, 7:46 IST
ಸೇಡಂ: ಎಲ್‌ಟಿಟಿ ರೈಲು ನಿಲ್ಲಿಸುವಂತೆ ಮನವಿ

ಕಾಳಗಿ ಪಟ್ಟಣದ ಅಭಿವೃದ್ಧಿಗೆ ₹2 ಕೋಟಿ ಖರ್ಚು: ರಾಜೇಶ ಗುತ್ತೇದಾರ

ಪ್ರಜಾವಾಣಿ ವಾರ್ತೆ
Last Updated 25 ಆಗಸ್ಟ್ 2025, 7:45 IST
ಕಾಳಗಿ ಪಟ್ಟಣದ ಅಭಿವೃದ್ಧಿಗೆ ₹2 ಕೋಟಿ ಖರ್ಚು:  ರಾಜೇಶ ಗುತ್ತೇದಾರ

ಕಲ್ಯಾಣ ಕರ್ನಾಟಕದಲ್ಲಿ 22 ವಲಯ ಅರಣ್ಯಾಧಿಕಾರಿ ಹುದ್ದೆ ಖಾಲಿ: ಈಶ್ವರ್ ಖಂಡ್ರೆ

ಚಿಂಚೋಳಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ 74 ವಲಯ ಅರಣ್ಯಾಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 52 ಹುದ್ದೆಗಳು ಭರ್ತಿ ಮಾಡಲಾಗಿದೆ. 22 ಹುದ್ದೆಗಳು ಖಾಲಿಯಿವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
Last Updated 25 ಆಗಸ್ಟ್ 2025, 7:43 IST
ಕಲ್ಯಾಣ ಕರ್ನಾಟಕದಲ್ಲಿ 22 ವಲಯ ಅರಣ್ಯಾಧಿಕಾರಿ ಹುದ್ದೆ ಖಾಲಿ: ಈಶ್ವರ್ ಖಂಡ್ರೆ

ಕಲಬುರಗಿಯಲ್ಲಿ ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ

Crime News Karnataka: ಕಲಬುರಗಿ: ನಗರದ ಹೀರಾಪುರ ಬಡಾವಣೆ ಹಿಂದಿನ ಕೆಎಸ್‌ಆರ್‌ಟಿಸಿ ಕಾಲೊನಿಯಲ್ಲಿ ಭಾನುವಾರ ತಡರಾತ್ರಿ ಯುವಕರೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಲಬುರಗಿ ತಾಲೂಕಿನ ಮೈನಾಳ ಗ್ರಾಮದ ಮರೆಪ್ಪ ಕಟ್ಟಿಮನಿ (24) ಕೊಲೆಯಾದ ಯುವಕ.
Last Updated 25 ಆಗಸ್ಟ್ 2025, 7:07 IST
ಕಲಬುರಗಿಯಲ್ಲಿ ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ
ADVERTISEMENT

ಅಫಜಲಪುರ: 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರೋಹಿತ್ ಮಣ್ಣಅಂಕಲಗಿ (15) ಶನಿವಾರ ಮಧ್ಯಾಹ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 25 ಆಗಸ್ಟ್ 2025, 6:30 IST
ಅಫಜಲಪುರ: 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಒಳ್ಳೆಯ ಕೆಲಸಕ್ಕೆ ಸದಾ ಬೆಂಬಲ ನೀಡಿ: ಶಾಸಕ ಅಲ್ಲಮಪ್ರಭು ಪಾಟೀಲ

ಸಂಘದ ಸದಸ್ಯರ 15ನೇ ವಾರ್ಷಿಕ ಸಭೆ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ: ಶಾಸಕ ಅಲ್ಲಮಪ್ರಭು ಪಾಟೀಲ
Last Updated 25 ಆಗಸ್ಟ್ 2025, 6:28 IST
ಒಳ್ಳೆಯ ಕೆಲಸಕ್ಕೆ ಸದಾ ಬೆಂಬಲ ನೀಡಿ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ನವೀಕೃತಗೊಂಡ ಎಸ್‌.ಎಂ.ಪಂಡಿತ ರಂಗಮಂದಿರ

ಕೆಕೆಆರ್‌ಡಿಬಿಯ ₹4.80 ಕೋಟಿ ಅನುದಾನದಲ್ಲಿ ನವೀಕರಣ: ಉದ್ಘಾಟನೆಗೆ ರಂಗಮಂದಿರ ಸಜ್ಜು
Last Updated 25 ಆಗಸ್ಟ್ 2025, 6:27 IST
ಕಲಬುರಗಿ: ನವೀಕೃತಗೊಂಡ ಎಸ್‌.ಎಂ.ಪಂಡಿತ ರಂಗಮಂದಿರ
ADVERTISEMENT
ADVERTISEMENT
ADVERTISEMENT