ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಚೌಡಯ್ಯ ಪ್ರತಿಮೆ ಭಗ್ನ ಖಂಡಿಸಿ ಬೀದಿಗಿಳಿದ ಕೋಲಿ ಸಮುದಾಯ

Koli Community Protest: ಕಲಬುರಗಿಯ ಶಹಾಬಾದ್ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದನ್ನು ಖಂಡಿಸಿ ಕೋಲಿ ಕಬ್ಬಲಿಗ ಸಮುದಾಯದ ಸದಸ್ಯರು ನಗರದ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Last Updated 13 ಅಕ್ಟೋಬರ್ 2025, 8:07 IST
ಕಲಬುರಗಿ: ಚೌಡಯ್ಯ ಪ್ರತಿಮೆ ಭಗ್ನ ಖಂಡಿಸಿ ಬೀದಿಗಿಳಿದ ಕೋಲಿ ಸಮುದಾಯ

ಕಲಬುರಗಿ: ಉದ್ಯೋಗಕ್ಕಾಗಿ ಬೀದಿಗಿಳಿದ‌ 'ಆಕಾಂಕ್ಷಿಗಳು'

'ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ‌ ಕೂಡಲೇ ಕ್ರಮವಹಿಸಬೇಕು' ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ‌ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ‌ನಡೆಯಿತು.
Last Updated 13 ಅಕ್ಟೋಬರ್ 2025, 7:34 IST
ಕಲಬುರಗಿ: ಉದ್ಯೋಗಕ್ಕಾಗಿ ಬೀದಿಗಿಳಿದ‌ 'ಆಕಾಂಕ್ಷಿಗಳು'

ಸೇಡಂ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅರಳಿದ ಸಸ್ಯ ಕಾಶಿ

ಸಿಮೆಂಟ್ ಕಂಪನಿ ಕಾರ್ಮಿಕ ಶಿವರಾಜನ ಪರಿಸರ ಕಾಳಜಿ
Last Updated 13 ಅಕ್ಟೋಬರ್ 2025, 5:53 IST
ಸೇಡಂ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅರಳಿದ ಸಸ್ಯ ಕಾಶಿ

ಕಲಬುರಗಿ: ಓಝಾ ಬಡಾವಣೆ ಸಮಸ್ಯೆಗಳ ನಿವಾರಣೆಗೆ ಶಾಸಕ ಅಲ್ಲಮಪ್ರಭು ಭರವಸೆ

Urban Infrastructure: ನಗರದ ಓಝಾ ಬಡಾವಣೆಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಭರವಸೆ ನೀಡಿದರು.
Last Updated 13 ಅಕ್ಟೋಬರ್ 2025, 5:50 IST
ಕಲಬುರಗಿ: ಓಝಾ ಬಡಾವಣೆ ಸಮಸ್ಯೆಗಳ ನಿವಾರಣೆಗೆ ಶಾಸಕ ಅಲ್ಲಮಪ್ರಭು ಭರವಸೆ

ಪ್ರಜಾತಂತ್ರದಲ್ಲಿ ಎಲ್ಲರೂ ಸಮಾನರು: ಮುಫ್ತಿ ಮಾಸೂಮ್‌

‘ನಮ್ಮ ಸಂವಿಧಾನ ಮತ್ತು ಮದರಸಾಗಳ ಸಂರಕ್ಷಣೆ’ ಜನಜಾಗೃತಿ ಕಾರ್ಯಕ್ರಮ
Last Updated 13 ಅಕ್ಟೋಬರ್ 2025, 5:48 IST
ಪ್ರಜಾತಂತ್ರದಲ್ಲಿ ಎಲ್ಲರೂ ಸಮಾನರು: ಮುಫ್ತಿ ಮಾಸೂಮ್‌

‘ಬೊಗಸೆಯ ಚಂದಿರ’ ಕೃತಿ ಬಿಡುಗಡೆ

Kannada Literature: ‘ಜೀವಾನುಭವ ಮತ್ತು ಮನದಾಸೆಯ ಸಾಹಿತ್ಯ ಜೀವನಕ್ಕೆ ಅನನ್ಯವಾಗಿವೆ’ ಎಂದು ಹಿರಿಯ ಸಾಹಿತಿ ನೀಲಾಂಬಿಕಾ ಪೊಲೀಸ್‌ ಪಾಟೀಲ ಹೇಳಿದರು.
Last Updated 13 ಅಕ್ಟೋಬರ್ 2025, 5:47 IST
‘ಬೊಗಸೆಯ ಚಂದಿರ’ ಕೃತಿ ಬಿಡುಗಡೆ

ಕಲಬುರಗಿ: 100 ಹಾಸಿಗೆ ಸಾಮರ್ಥ್ಯದ ಆಕ್ಸಿಲೈಫ್ ಆಸ್ಪತ್ರೆ ಉದ್ಘಾಟನೆ

Medical Facility Launch: ಕಲಬುರಗಿ ಕೇಂದ್ರ ಬಸ್ ನಿಲ್ದಾಣ ಎದುರು ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಆಕ್ಸಿಲೈಫ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು.
Last Updated 13 ಅಕ್ಟೋಬರ್ 2025, 5:45 IST
ಕಲಬುರಗಿ: 100 ಹಾಸಿಗೆ ಸಾಮರ್ಥ್ಯದ ಆಕ್ಸಿಲೈಫ್ ಆಸ್ಪತ್ರೆ ಉದ್ಘಾಟನೆ
ADVERTISEMENT

ಶಕ್ತಿ ಆರಾಧನೆ ಮರೆತ ಹಿಂದೂಗಳು: ರವೀಂದ್ರ ಅಭಿಮತ

ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರವೀಂದ್ರ ಅಭಿಮತ
Last Updated 13 ಅಕ್ಟೋಬರ್ 2025, 5:44 IST
ಶಕ್ತಿ ಆರಾಧನೆ ಮರೆತ ಹಿಂದೂಗಳು: ರವೀಂದ್ರ ಅಭಿಮತ

ಕ್ರೀಡೆಯಿಂದ ಸಮಗ್ರ ಬೆಳವಣಿಗೆ ಸಾಧ್ಯ: ಪ್ರೊ. ಅಲಿ ರಜಾ ಮೂಸ್ವಿ

ಕೆಬಿಎನ್‌ ವಿವಿ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಅಭಿಮತ
Last Updated 13 ಅಕ್ಟೋಬರ್ 2025, 5:43 IST
ಕ್ರೀಡೆಯಿಂದ ಸಮಗ್ರ ಬೆಳವಣಿಗೆ ಸಾಧ್ಯ: ಪ್ರೊ. ಅಲಿ ರಜಾ ಮೂಸ್ವಿ

ಯಡ್ರಾಮಿ: ಕೊಟ್ಟ ಸಾಲ ಕೇಳಿದ್ದಕ್ಕೆ ಕೊಲೆ

ಮನೆಯಲ್ಲೇ ಶವ ಮುಚ್ಚಿಟ್ಟು ಪರಾರಿ
Last Updated 13 ಅಕ್ಟೋಬರ್ 2025, 5:41 IST
ಯಡ್ರಾಮಿ: ಕೊಟ್ಟ ಸಾಲ ಕೇಳಿದ್ದಕ್ಕೆ ಕೊಲೆ
ADVERTISEMENT
ADVERTISEMENT
ADVERTISEMENT