ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ನೀರು ಹಾಕುತ್ತಲೇ ಮನೆಗಳಿಗೆ ‘ಕನ್ನ’: ಆರೋಪಿ ಬಂಧನ

Published : 28 ನವೆಂಬರ್ 2025, 6:34 IST
Last Updated : 28 ನವೆಂಬರ್ 2025, 6:34 IST
ಫಾಲೋ ಮಾಡಿ
Comments
‘ನಾಗರಿಕರು ಸಂಯಮ ಕಾಯ್ದುಕೊಳ್ಳಿ’
‘ಸಾರ್ವಜನಿಕರು ಮನೆಗಳ್ಳತನ ಸೇರಿದಂತೆ ಯಾವುದೇ ಅಪರಾಧ ಪ್ರಕರಣಗಳು ನಡೆದಾಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅದರಿಂದ ಸೀನ್‌ ಆಫ್ ಕ್ರೈಂ ಎಫ್‌ಎಸ್‌ಎಲ್‌ ಹಾಗೂ ಶ್ವಾನ ದಳ ತಂಡಗಳು ವೈಜ್ಞಾನಿಕವಾಗಿ ಸಾಕ್ಷ್ಯ ಕಲೆ ಹಾಕಲು ಸಾಧ್ಯವಾಗುತ್ತದೆ. ಕಳವು ನಡೆದಾಗ ಗಾಬರಿಯಾಗಿ ಅಲ್ಮೇರಾ ತಡಕಾಡುವುದು ಎಲ್ಲೆಡೆ ಓಡಾಡುವುದು ಸಂಬಂಧಿಕರು ನೆರೆಹೊರೆಯವರನ್ನು ಕೃತ್ಯ ನಡೆದ ಸ್ಥಳದಲ್ಲಿ ಬಿಟ್ಟುಕೊಳ್ಳುವುದರಿಂದ ತನಿಖೆಗೆ ತೊಂದರೆಯಾಗುತ್ತದೆ. ಹೀಗಾಗಿ ನಾಗರಿಕರು ಸಂಯಮ ಕಾಯ್ದುಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಬೇಕು’ ಎಂದು ಕಮಿಷನರ್‌ ಶರಣಪ್ಪ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT