ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Kunal Kamra Controversy | ಕುನಾಲ್ ಹಾಸ್ಯ: ‘ಮಹಾ’ದಲ್ಲಿ ಗದ್ದಲ

ಕ್ಷಮೆಯಾಚನೆಗೆ ಮುಖ್ಯಮಂತ್ರಿ ಆಗ್ರಹ l ಶಿವಸೇನಾ ಕಾರ್ಯಕರ್ತರ ಬಂಧನ
Published : 25 ಮಾರ್ಚ್ 2025, 0:30 IST
Last Updated : 25 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಕುಣಾಲ್ ಕಾಮ್ರಾ

ಕುಣಾಲ್ ಕಾಮ್ರಾ

ಕುನಾಲ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಸತ್ಯವನ್ನು ಉಲ್ಲೇಖಿಸಿ, ಸಾರ್ವಜನಿಕ ಅಭಿಪ್ರಾಯಕ್ಕೆ ಧ್ವನಿಯಾಗಿದ್ದಾರೆ. ಅವರು ತಪ್ಪು ಮಾಡಿಲ್ಲ
ಉದ್ಧವ್ ಠಾಕ್ರೆ, ಶಿವಸೇನಾ (ಯುಬಿಟಿ) ನಾಯಕ
ಶಿಂದೆ ಅವರನ್ನು ಅಣಕಿಸುವುದು ಶ್ರೇಷ್ಠತೆಯ ಸೊಕ್ಕಿನಂತೆ ಕಾಣಿಸುತ್ತಿದೆ
ಮಿಲಿಂದ್ ದೇವ್ರಾ, ಶಿವಸೇನಾ ನಾಯಕ, ರಾಜ್ಯಸಭಾ ಸದಸ್ಯ
ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಅವಮಾನಿಸಿದ್ದಕ್ಕೆ ಕುನಾಲ್‌ ಕಾಮ್ರಾ ಕ್ಷಮೆ ಕೇಳಬೇಕು.
ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಕುನಾಲ್‌ಗೆ ಮುಕ್ತವಾಗಿ ಸಂಚರಿಸಲು ಬಿಡುವುದಿಲ್ಲ. ಅವರನ್ನು ಪಕ್ಷದ ಕಾರ್ಯಕರ್ತರು ಅಟ್ಟಿಸಿಕೊಂಡು ಹೋಗುತ್ತಾರೆ. ಅವರು ದೇಶದಿಂದ ಓಡುವಂತೆ ಮಾಡುತ್ತೇವೆ
ನರೇಶ್ ಮಹ್‌ಸ್ಕೆ, ಶಿವಸೇನಾ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT