ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ಭದ್ರತಾ ಸಮಿತಿ ಸಭೆಯಲ್ಲಿ ರಷ್ಯಾದಿಂದ 44ನೇ ‘ವೀಟೊ’

75 Years Ago: ಸೋವಿಯತ್ ಪ್ರತಿನಿಧಿ ಜೇಕಬ್ ಮಲಿಕ್ ಅಮೆರಿಕ ಮಂಡಿಸಿದ ಉತ್ತರ ಕೊರಿಯಾ ನೆರವು ತಡೆ ನಿರ್ಣಯದ ವಿರುದ್ಧ ವೀಟೊ ಚಲಾಯಿಸಿದರು. ಇದು ರಷ್ಯಾದ 44ನೇ ವೀಟೊ
Last Updated 8 ಸೆಪ್ಟೆಂಬರ್ 2025, 0:38 IST
75 ವರ್ಷಗಳ ಹಿಂದೆ: ಭದ್ರತಾ ಸಮಿತಿ ಸಭೆಯಲ್ಲಿ ರಷ್ಯಾದಿಂದ 44ನೇ ‘ವೀಟೊ’

25 ವರ್ಷಗಳ ಹಿಂದೆ | ಡಾ. ರಾಜ್‌ ಅಪಹರಣ: 40ನೇ ದಿನ...

25 Years Ago: ರಾಜ್‌ಕುಮಾರ್‌ ಅಪಹರಣ ಪ್ರಕರಣದ ಬಗ್ಗೆ ಚರ್ಚಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಯಲಿದೆ
Last Updated 8 ಸೆಪ್ಟೆಂಬರ್ 2025, 0:25 IST
25 ವರ್ಷಗಳ ಹಿಂದೆ | ಡಾ. ರಾಜ್‌ ಅಪಹರಣ: 40ನೇ ದಿನ...

25 ವರ್ಷಗಳ ಹಿಂದೆ: ಜನಮೆಚ್ಚುವ ಶಿಕ್ಷಕರಿಗೆ ಮುಂದಿನ ಬಾರಿ ಪ್ರಶಸ್ತಿ

Education Minister Karnataka: ಮುಂದಿನ ವರ್ಷದಿಂದ ಉತ್ತಮ ಶಿಕ್ಷಕರಿಗಾಗಿ ಸರಕಾರ ನೀಡುವ ರಾಜ್ಯ ಪ್ರಶಸ್ತಿಯನ್ನು ‘ಜನ ಮೆಚ್ಚಿದ ಶಿಕ್ಷಕರಿಗೆ’ ನೀಡಲಾಗುವುದೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಅವರು ಇಂದು ಇಲ್ಲಿ ಪ್ರಕಟಿಸಿದರು.
Last Updated 6 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ಜನಮೆಚ್ಚುವ ಶಿಕ್ಷಕರಿಗೆ ಮುಂದಿನ ಬಾರಿ ಪ್ರಶಸ್ತಿ

75 ವರ್ಷಗಳ ಹಿಂದೆ: ಕೆ.ಪಿ.ಸಿ.ಸಿ ಕಾರ್ಯಕಾರಿ ಮಂಡಳಿ ಘೋಷಣೆ

Congress Leadership Karnataka: ಕೆ.ಪಿ.ಸಿ.ಸಿ ಅಧ್ಯಕ್ಷ ಎಸ್‌.ನಿಜಲಿಂಗಪ್ಪ ಅವರು ತಮ್ಮ ಕಾರ್ಯಕಾರಿ ಮಂಡಳಿಯ ಸದಸ್ಯರ ಹೆಸರುಗಳನ್ನು ಘೋಷಿಸಿದರು.
Last Updated 6 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ಕೆ.ಪಿ.ಸಿ.ಸಿ ಕಾರ್ಯಕಾರಿ ಮಂಡಳಿ ಘೋಷಣೆ

25 ವರ್ಷಗಳ ಹಿಂದೆ: ಧಾರವಾಡ, ಕಾರವಾರ, ಬೆಳಗಾವಿಯಲ್ಲಿ ಭೂಕಂಪ

North Karnataka Tremor: ಉತ್ತರ ಕರ್ನಾಟಕದ ಬೆಳಗಾವಿ, ವಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಬಾದಾಮಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಇಂದು ನಸುಕಿನಲ್ಲಿ ಭೂಕಂಪ ಸಂಭವಿಸಿದೆ.
Last Updated 5 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ಧಾರವಾಡ, ಕಾರವಾರ, ಬೆಳಗಾವಿಯಲ್ಲಿ ಭೂಕಂಪ

75 ವರ್ಷಗಳ ಹಿಂದೆ: ಏಷ್ಯಾ ರಾಷ್ಟ್ರಗಳಿಗೆ ಆರ್ಥಿಕ ನೆರವು

Commonwealth Summit: ಕಾಮನ್‌ವೆಲ್ತ್‌ ರಾಷ್ಟ್ರಗಳ ತಾಂತ್ರಿಕ ಸಮಿತಿಗಳ ಅನೌಪಚಾರಿಕ ಸಭೆಯು ಇಂದು ರಾತ್ರಿ ಇಲ್ಲಿ ನಡೆಯಿತು.
Last Updated 5 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ: ಏಷ್ಯಾ ರಾಷ್ಟ್ರಗಳಿಗೆ ಆರ್ಥಿಕ ನೆರವು

25 ವರ್ಷಗಳ ಹಿಂದೆ | ಲಂಕಾದಲ್ಲಿ ಭೀಕರ ಕದನ: 344 ಮಂದಿ ಸಾವು

LTTE Clash: ಶ್ರೀಲಂಕಾ ಸೈನಿಕರು ಹಾಗೂ ಎಲ್‌ಟಿಟಿಇ ಉಗ್ರರ ನಡುವೆ ಇಂದು ನಡೆದ ಭೀಕರ ಕದನದಲ್ಲಿ 114 ಮಂದಿ ಸೈನಿಕರು ಹಾಗೂ 230 ಮಂದಿ ಉಗ್ರರು ಸೇರಿದಂತೆ 344 ಮಂದಿ ಹತ್ಯೆಗೀಡಾಗಿದ್ದಾರೆ.
Last Updated 4 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ | ಲಂಕಾದಲ್ಲಿ ಭೀಕರ ಕದನ: 344 ಮಂದಿ ಸಾವು
ADVERTISEMENT

75 ವರ್ಷಗಳ ಹಿಂದೆ | ಜಪಾನ್‌: ಚಂಡಮಾರುತಕ್ಕೆ 250 ಮಂದಿ ಬಲಿ

Natural Disaster Japan: ಪಶ್ಚಿಮ ಜಪಾನ್‌ನಲ್ಲಿ ‘ಜೇನ್‌’ ಚಂಡಮಾರುತದ ಅಬ್ಬರಕ್ಕೆ 250 ಮಂದಿ ಮೃತಪಟ್ಟಿದ್ದು, 5 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.
Last Updated 4 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ | ಜಪಾನ್‌: ಚಂಡಮಾರುತಕ್ಕೆ 250 ಮಂದಿ ಬಲಿ

75 ವರ್ಷಗಳ ಹಿಂದೆ | ಹಳಿ ತಪ್ಪಿದ ‘ಕಾಶ್ಮೀರ್‌ ಮೇಲ್‌’: 20 ಪ್ರಯಾಣಿಕರು ಸಾವು

Railway Accident: ಪೂರ್ವ ಪಂಜಾಬ್‌ ರೈಲ್ವೆ ವಿಭಾಗಕ್ಕೆ ಸೇರಿದ ಗುರುದಾಸ್‌ಪುರದ ಬಳಿ ಇಂದು ಮಧ್ಯಾಹ್ನ ‘ಕಾಶ್ಮೀರ್‌ ಮೇಲ್‌’ ರೈಲು ಹಳಿ ತಪ್ಪಿದ್ದು, 20 ಪ್ರಯಾಣಿಕರು ಮೃತಪಟ್ಟಿದ್ದಾರೆ. 45 ಮಂದಿ ಗಾಯಗೊಂಡಿದ್ದಾರೆ.
Last Updated 3 ಸೆಪ್ಟೆಂಬರ್ 2025, 23:30 IST
75 ವರ್ಷಗಳ ಹಿಂದೆ | ಹಳಿ ತಪ್ಪಿದ ‘ಕಾಶ್ಮೀರ್‌ ಮೇಲ್‌’: 20 ಪ್ರಯಾಣಿಕರು ಸಾವು

25 ವರ್ಷಗಳ ಹಿಂದೆ: ಬಡತನ ನಿರ್ಮೂಲನೆಗೆ ಕಾರ್ಯತಂಡ

Anti Poverty Program: ಕರ್ನಾಟಕದಲ್ಲಿ ಬಡತನ ನಿರ್ಮೂಲನೆಗಾಗಿ ಕ್ರಿಯಾಯೋಜನೆ ರೂಪಿಸುವುದಕ್ಕಾಗಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಜೈರಾಂ ರಮೇಶ್‌ ಅವರ ನೇತೃತ್ವದಲ್ಲಿ ಕಾರ್ಯತಂಡವೊಂದನ್ನು ರಚಿಸಿದ್ದಾರೆ.
Last Updated 3 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ: ಬಡತನ ನಿರ್ಮೂಲನೆಗೆ ಕಾರ್ಯತಂಡ
ADVERTISEMENT
ADVERTISEMENT
ADVERTISEMENT