ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಗತ

ADVERTISEMENT

ಸಂಗತ: ನೊಬೆಲ್ ವೇದಿಕೆಯ ಮೇಲೆ ಭಾರತೀಯನ ಕಣ್ಣ ಹನಿ!

National Science Day: ಡಿಸೆಂಬರ್ 10, 1930. ಸ್ವೀಡನ್ ದೇಶದ ಸ್ಟಾಕ್‌ಹೋಮ್‌ನ ಆ ಭವ್ಯ ಸಭಾಂಗಣದಲ್ಲಿ ಭಾರತದ ವಿಜ್ಞಾನಿಯೊಬ್ಬರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಡೀ ಸಭೆ ಎದ್ದು ನಿಂತುಚಪ್ಪಾಳೆ ತಟ್ಟಿತು. ಆ ಕ್ಷಣದಲ್ಲಿ ವಿಜ್ಞಾನಿಯ ಕಣ್ಣುಗಳು ತೇವವಾಗಿದ್ದವು.
Last Updated 27 ಫೆಬ್ರುವರಿ 2026, 23:30 IST
ಸಂಗತ: ನೊಬೆಲ್ ವೇದಿಕೆಯ ಮೇಲೆ ಭಾರತೀಯನ ಕಣ್ಣ ಹನಿ!

ಸಂಗತ: ಗುರುವಿನ ಗರಡಿಮನೆಯಲ್ಲಿ ವಿಜ್ಞಾನದ ಬೆಳಕು

ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸುವುದು ಶಿಕ್ಷಕರ ಹೊಣೆಗಾರಿಕೆ. ಸಮರ್ಥ ಗುರುವಿನ ಗರಡಿಯಲ್ಲಿ ಮಕ್ಕಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವಂತೆ ಆಗಬೇಕು.
Last Updated 26 ಫೆಬ್ರುವರಿ 2026, 23:30 IST
ಸಂಗತ: ಗುರುವಿನ ಗರಡಿಮನೆಯಲ್ಲಿ ವಿಜ್ಞಾನದ ಬೆಳಕು

ಸಂಗತ: ಸಿನಿಮಾ ನೋಡಲಿಕ್ಕೆ ಅಭಿಮಾನವಷ್ಟೇ ಸಾಕೆ?

ಪ್ರೇಕ್ಷಕ ಸಿನಿಮಾ ನೋಡಬೇಕೆಂದು ಒತ್ತಾಯಿಸುವವರು ‘ಒಳ್ಳೆಯ ಸಿನಿಮಾ’ ನಿರ್ಮಿಸುವ ಬದ್ಧತೆ ಹೊಂದಿರಬೇಕು. ಮಾಡಿದ್ದನ್ನು ನೋಡಿ ಎನ್ನಬಾರದು.
Last Updated 25 ಫೆಬ್ರುವರಿ 2026, 23:30 IST
ಸಂಗತ: ಸಿನಿಮಾ ನೋಡಲಿಕ್ಕೆ ಅಭಿಮಾನವಷ್ಟೇ ಸಾಕೆ?

ಸಂಗತ | ಕನ್ನಡ ಮಾಧ್ಯಮ: ಯಾವುದೇ ರಾಜಿ ಬೇಡ

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಒಂದು ಭಾಷೆ ಆಗಿರುವುದು, ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿರುವುದು ಅಪಾಯಕಾರಿ. ಈ ಸಮೀಕರಣ ಬದಲಾಗಬೇಕಿದೆ.
Last Updated 24 ಫೆಬ್ರುವರಿ 2026, 23:30 IST
ಸಂಗತ | ಕನ್ನಡ ಮಾಧ್ಯಮ: ಯಾವುದೇ ರಾಜಿ ಬೇಡ

ಸಂಗತ | ಮಲೆನಾಡು: ರೈತರ ಬದುಕಲ್ಲಿ ಮಂಗನಾಟ

ಹಲವು ಸಂಕಷ್ಟಗಳಿಂದ ಕಂಗೆಟ್ಟಿರುವ ಮಲೆನಾಡಿನ ರೈತರನ್ನೀಗ ಮಂಗಗಳೂ ಕಾಡುತ್ತಿವೆ. ಮಂಗಾಟದಿಂದ ಆಗುತ್ತಿರುವ ಬೆಳೆಹಾನಿ ರೈತರನ್ನು ಗಾಸಿಗೊಳಿಸಿದೆ.
Last Updated 23 ಫೆಬ್ರುವರಿ 2026, 23:30 IST
ಸಂಗತ | ಮಲೆನಾಡು: ರೈತರ ಬದುಕಲ್ಲಿ ಮಂಗನಾಟ

ಸಂಗತ | ರಾವುಳೆರ: ಹೆಣ್ಣು ಹೀಗಳೆವವರಿಗೆ ಮಾದರಿ

ಹೆಣ್ಣಿನ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರಯತ್ನಗಳೇ ಹೆಚ್ಚು. ಇದಕ್ಕೆ ಭಿನ್ನವಾಗಿ, ಆದಿವಾಸಿ ಸಮುದಾಯವೊಂದು ಮಾತೃಪ್ರಧಾನ ವ್ಯವಸ್ಥೆಯನ್ನು ಅನುಸರಿಸುತ್ತಿದೆ.
Last Updated 22 ಫೆಬ್ರುವರಿ 2026, 23:30 IST
ಸಂಗತ | ರಾವುಳೆರ: ಹೆಣ್ಣು ಹೀಗಳೆವವರಿಗೆ ಮಾದರಿ

ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!

ಬೇಸಿಗೆ ಸಮಯ ಕಾಡಿನ ಕಾಳಜಿ ಗರಿಷ್ಠ ಪ್ರಮಾಣದಲ್ಲಿ ಇರಬೇಕಾದ ಸಂದರ್ಭ. ಕಾಳ್ಗಿಚ್ಚು ಕಾಡನ್ನಷ್ಟೇ ಸುಡುವುದಿಲ್ಲ; ಅದರ ಬಿಸಿ ನಾಡನ್ನೂ ಬಾಧಿಸುತ್ತದೆ.
Last Updated 20 ಫೆಬ್ರುವರಿ 2026, 23:30 IST
ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!
ADVERTISEMENT

ಸಂಗತ | ಆಗುಂಬೆ ನರಕವಾಗಿಸುವ ಸುರಂಗ ಯೋಜನೆ

ಯುನೆಸ್ಕೊ ಮನ್ನಣೆ ಪಡೆದಿರುವ ಆಗುಂಬೆಯನ್ನು ಜನಪ್ರತಿನಿಧಿಗಳು ಬೊಂಬೆ ಎಂದು ಭಾವಿಸಿರುವಂತಿದೆ. ಮಳೆಕಾಡುಗಳ ಸ್ವರೂಪ ಬದಲಿಸುವುದು ಅಪಾಯಕರ.
Last Updated 19 ಫೆಬ್ರುವರಿ 2026, 23:30 IST
ಸಂಗತ | ಆಗುಂಬೆ ನರಕವಾಗಿಸುವ ಸುರಂಗ ಯೋಜನೆ

ಸಂಗತ | ಜೆಫ್ರಿ ಎಪ್‌ಸ್ಟೈನ್‌: ಕೆಟ್ಟ ವ್ಯವಸ್ಥೆಯ ಸಂಕೇತ

ಸಮಾಜಕ್ಕೆ ಕೆಡುಕಿನ ರೂಪದಲ್ಲಿ ಪರಿಣಮಿಸುವ ವ್ಯಕ್ತಿಯೊಬ್ಬ ರೂಪುಗೊಳ್ಳುವಲ್ಲಿ ವ್ಯವಸ್ಥೆಯ ಪಾತ್ರವೂ ಇರುತ್ತದೆ. ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ಅಗತ್ಯ.
Last Updated 18 ಫೆಬ್ರುವರಿ 2026, 23:30 IST
ಸಂಗತ | ಜೆಫ್ರಿ ಎಪ್‌ಸ್ಟೈನ್‌: ಕೆಟ್ಟ ವ್ಯವಸ್ಥೆಯ ಸಂಕೇತ

ಸಂಗತ | ಹಾಸ್ಯದ ಹರಿಗೋಲಿನ ಚಲನೆ ದಿಕ್ಕು ತಪ್ಪಿತೆ?

ನಗು ಆರೋಗ್ಯಕ್ಕೆ ಪೂರಕ. ಸದಭಿರುಚಿ ಇಲ್ಲದ ನಗು ಸಮಾಜಕ್ಕೆ ಮಾರಕ. ಹಾಸ್ಯದ ಹೆಸರಿನಲ್ಲಿ ರೂಪುಗೊಳ್ಳುತ್ತಿರುವ ರಂಜನೆಯ ಸರಕುಗಳ ಪರಾಮರ್ಶೆ ಆಗಬೇಕಿದೆ.
Last Updated 17 ಫೆಬ್ರುವರಿ 2026, 22:30 IST
ಸಂಗತ | ಹಾಸ್ಯದ ಹರಿಗೋಲಿನ ಚಲನೆ ದಿಕ್ಕು ತಪ್ಪಿತೆ?
ADVERTISEMENT
ADVERTISEMENT
ADVERTISEMENT