'ನನ್ನನ್ನು ಎಲ್ಲಿಂದ ಕಣಕ್ಕಿಳಿಸಲಾಗುತ್ತದೆ ಎಂದುಗೊತ್ತಿಲ್ಲ. ಆದರೆ, ನಂದಿಗ್ರಾಮದಿಂದ ಕಣಕ್ಕಿಳಿಸಿದರೆ ಮಮತಾರನ್ನು ಸೋಲಿಸುವೆ. ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಅವರಿಂದ 'ನಿರಂಕುಶವಾಗಿ' ನಡೆಯುತ್ತಿರುವ ಟಿಎಂಸಿಯಂತಲ್ಲದೆ, ಬಿಜೆಪಿಯಲ್ಲಿ ಚರ್ಚೆಯ ನಂತರ ಅಭ್ಯರ್ಥಿಗಳನ್ನು ನಿರ್ಧರಿಸಲಾಗುತ್ತದೆ,' ಎಂದು ಅಧಿಕಾರಿ ಹೇಳಿದ್ದಾರೆ.