ಸೋನಿಪತ್ ಜಿಲ್ಲೆಯ ನಹ್ರಾ ಗ್ರಾಮದಲ್ಲಿ ರಾಜ್ಯ ಮಟ್ಟದ ಅಮೃತ್ ಸರೋವರ ಯೋಜನೆಗೆ ವಿಡಿಯೊ ಚಾಲನೆ ನೀಡಿದ ಖಟ್ಟರ್, ‘ಭಗೀರಥನು ತನ್ನ ಅರ್ಪಣಾ ಭಾವ ಹಾಗೂ ಸತತ ಪ್ರಯತ್ನದಿಂದ ಗಂಗಾ ನದಿಯನ್ನು ಸ್ವರ್ಗದಿಂದ ಭೂಮಿಗೆ ತಂದಂತೆ, ಅಮೃತ್ ಸರೋವರ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಮೋದಿ ಅವರು ಕೊಳಗಳನ್ನು ಉಳಿಸಲು ಭಗೀರಥನ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಹೇಳಿದರು.