ಈ ಹಿಂದೆ ಪಾಕ್ ಪ್ರಧಾನಿ ನವಾಜ್ ಷರೀಫ್ ಭಾರತದ ಅಂದಿನ ಪ್ರಧಾನಿ ಮನ್ಮೋಹನ್ ಸಿಂಗರನ್ನು ‘ದೇಹಾತಿ ಔರತ್’ ಎಂದು ನಿಂದಿಸಿದಾಗ ಮೊದಲು ಪಾಕಿಸ್ಥಾನಕ್ಕೆ ಎಚ್ಚರಿಕೆ ರವಾನಿಸಿದ್ದು ಅಂದಿನ ಗುಜರಾತ್ ಸಿಎಂ ಶ್ರೀ @Narendramodi ರವರು. ಈ ರೀತಿಯ ದೇಶಹಿತದ ಬದ್ಧತೆ ಇಲ್ಲದ್ದಕ್ಕೆ ಕಾಂಗ್ರೆಸ್ ಇಂದು ನೆಲಕಚ್ಚಿರುವುದು!#AntiNationalCongress 1/6 pic.twitter.com/BWmfRTMbeV