ಇಲ್ಲಿನ ಮನುಗುಡೆ ರಾವ್ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯ ನಿಮಿತ್ತ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಬಂದ ‘ದಲ್ಲಾಳಿಗಳು’ ಟಿಆರ್ಎಸ್ನ ಪ್ರತಿ ಶಾಸಕನಿಗೂ ₹ 100 ಕೋಟಿ ಹಣದ ಆಮಿಷ ಒಡ್ಡಿದ್ದಾರೆ. ಆದರೆ, ನಿಜವಾದ ಮಣ್ಣಿನ ಮಕ್ಕಳಾಗಿರುವ ಟಿಆರ್ಎಸ್ ಶಾಸಕರು ಇದನ್ನು ತಿರಸ್ಕರಿಸಿದ್ದಾರೆ’ ಎಂದು ಹೇಳಿದ್ದಾರೆ.