ಆರೋಪಿಗಳು ನಮ್ಮ ಬಳಿ ಇದ್ದ ರೈಫಲ್ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಏನೇ ಆಗಲಿ ಅವರನ್ನು ಒಳಗೆ ಹೋಗುವುದಕ್ಕೆ ಬಿಡಬಾರದು ಎಂದು ನಾವು ನಿರ್ಧರಿಸಿದ್ದೇವು. ಆದರೆ, ಒಂದು ಹಂತದಲ್ಲಿ ಕಿಡಿಗೇಡಿಗಳು ಜೂಹಿ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು. ಘಟನೆಯಲ್ಲಿ ಜೂಹಿ ಕುಮಾರಿ ಗಾಯಗೊಂಡಿದ್ದಾರೆ ಎಂದು ಶಾಂತಿ ವಿವರಿಸಿದ್ದಾರೆ.