'ಮೇಲಿನ ಅಂಶಗಳು, ದೋಷಾರೋಪ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ನಿರ್ಧಾರಕ್ಕೆ ಬರಲು ಅಡ್ಡಿಯಾಗಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆಯೋಗವು ವಿ.ಕೆ.ಶಶಿಕಲಾ, ಕೆ.ಎಸ್.ಶಿವಕುಮಾರ್, ಸಿ.ವಿಜಯಭಾಸ್ಕರ್ ಮತ್ತು ಜೆ.ರಾಧಾಕೃಷ್ಣನ್ ವಿರುದ್ಧ ತನಿಖೆಗೆ ಆದೇಶಿಸಲು ತೀರ್ಮಾನಿಸಿದೆ' ಎಂದು ಆರುಮುಗಸ್ವಾಮಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.