ಈ ಸಂಬಂಧ ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಡಿಯೊರಿಯಾ ಜಿಲ್ಲಾ ಘಟಕಕ್ಕೆ ರಾಮ್ಜಿ ಗಿರಿ, ಮಹಾರಾಜ್ಗಂಜ್ಗೆ ಶರದ್ ಸಿಂಘ್ ಬಬ್ಲೂ, ಜಲೌನ್ ಜಿಲ್ಲೆಗೆ ರಾಜೀವ್ ನಾರಾಯಣ್ ಮಿಶ್ರಾ, ಕಾನ್ಪುರ ನಗರ್ ಗ್ರಾಮೀಣ ಭಾಗಕ್ಕೆ ಅಮಿತ್ ಕುಮಾರ್ ಪಾಂಡೆ, ಉನ್ನಾವೊಗೆ ಆರ್ತಿ ಬಜ್ಪೈ, ಬುಲಂದ್ಷಹರ್ಗೆ ಶಿಯೋಪಾಲ್ ಸಿಂಗ್ ಮತ್ತು ಲಖನೌ ನಗರಕ್ಕೆ ದಿಲ್ಪ್ರೀತ್ ಸಿಂಗ್ ಅವರನ್ನು ನೇಮಿಸಿರುವುದಾಗಿ ತಿಳಿಸಿದೆ.