‘ಇನ್ನು ಈ ಘಟನೆಗೆ ಸಬಂಧಪಟ್ಟಂತೆ ಮೂವರುಪೊಲೀಸ್ ಸಿಬ್ಬಂಧಿಯನ್ನು ಅಮಾನತು ಮಾಡಲಾಗಿದೆ ಎಂದು ಚಾತ್ರಾ ಜಿಲ್ಲಾ ಎಸ್ಪಿ ರಾಕೇಶ್ ರಂಜನ್ ತಿಳಿಸಿದ್ದಾರೆ. ಮಾಸ್ಕ್ ಹಾಕದ್ದನ್ನು ನಮ್ಮ ಪೊಲೀಸರು ಪ್ರಶ್ನಿಸಿದ್ದಾಗ, ಅವರ ಮೇಲೆ ಯೋಧ ಹಲ್ಲೆ ಮಾಡಿದ್ದ. ಬಳಿಕ ನಮ್ಮ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ‘ ಎಂದು ಓಪಿಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.