‘ಈ ರೈತರಿಗೆ ಅವರ ಹಕ್ಕುಗಳು ಮರಳಿ ಸಿಗುತ್ತವೆ. ದೇಶದಲ್ಲಿ ಈಗ ಚಂಪಾರಣ್ ಸತ್ಯಾಗ್ರಹ ಮಾದರಿ ಹೋರಾಟ ನಡೆದಿದೆ. ಅಂದು ಬ್ರಿಟೀಷರು ಕಂಪನಿಗಳಿಗೆ ಬೆನ್ನೆಲುಬಾಗಿದ್ದರು, ಈಗ ಮೋದಿ ಮತ್ತು ಗೆಳೆಯರು ‘ಕಂಪನಿ ಬಹಾದ್ದೂರ್’ಗಳಾಗಿದ್ದಾರೆ’ ಎಂದು ಈ ಕುರಿತು ಮಾಡಿರುವ ಟ್ವೀಟ್ನಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.