ಫೆಬ್ರುವರಿ 9 ರಂದು ಮಧ್ಯ ಮಾಫಿಯಾದ ಕಿಂಗ್ಪಿನ್ ಮೋತಿ ಧೀಮರ್ನನ್ನು ಬಂಧಿಸಲೆಂದು ಪೊಲೀಸ್ ಕಾನ್ಸ್ಟೆಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಒಬ್ಬರು ನಾಗ್ಲಾ ದೀಮರ್ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಇದರಲ್ಲಿ ಪೊಲೀಸ್ ಕಾನ್ಸ್ಟೆಬಲ್ ದೇವೇಂದ್ರ ಅವರು ಮೃತಪಟ್ಟಿದ್ದರು. ಸಬ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ಗೆ ಗಾಯಗಳಾಗಿತ್ತು.