ಇಂಗ್ಲಿಷ್ಗೆ ಅನುವಾದವಾಗಿರುವ ಕನ್ನಡದ ವಿವೇಕ್ ಶಾನಭಾಗ್ ಅವರ ‘ಘಾಚಾರ್ ಘೋಚಾರ್’ (ಲೇಖಕ: ಶ್ರೀನಾಥ ಪೆರೂರ್) ಹಾಗೂ ಕೊಂಕಣಿಗೆ ಅನುವಾದವಾಗಿರುವ ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ (ಲೇಖಕಿ ಜಯಶ್ರೀ ಶಾನಭಾಗ್), ತೆಲುಗಿಗೆ ಅನುವಾದಗೊಂಡಿರುವ ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ (ಲೇಖಕ: ರಂಗನಾಥ ರಾಮಚಂದ್ರರಾವ್) ಪುರಸ್ಕಾರಕ್ಕೆ ಆಯ್ಕೆಯಾದ ಕನ್ನಡ ಮೂಲದ ಕೃತಿಗಳಾಗಿವೆ.