ರಬ್ಬರ್ ಸ್ಟ್ಯಾಂಪ್– ಆರೋಪ: ‘ಸದೃಢ ಪ್ರಜಾಪ್ರಭುತ್ವಕ್ಕೆ ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ. ಸುದೀರ್ಘಾವಧಿಯ ನಂತರ ಕಾಂಗ್ರೆಸ್ ಪಕ್ಷವು ತನ್ನ ಕುಟುಂಬದರನ್ನು ಹೊರತುಪಡಿಸಿ, ತಮ್ಮ ರಬ್ಬರ್ ಸ್ಟ್ಯಾಂಪ್ ರೀತಿ ಇರುವವರನ್ನು ಅಧ್ಯಕ್ಷರಾನ್ನಾಗಿ ನೇಮಿಸಿದೆ. ಆಂತರಿಕ ಚುನಾವಣೆ ಎಂಬುದು ಬರೀ ನಾಟಕ’ ಎಂದು ರಾಜಸ್ಥಾನದ ಬಿಜೆಪಿ ಮುಖಂಡ ರಾಜ್ಯವರ್ಧನ್ ರಾಥೋಡ್ ಆರೋಪಿಸಿದ್ದಾರೆ.