‘ಪ್ರಕರಣದ ವಿಚಾರವಾಗಿ ನಮ್ಮ ವಾಹಿನಿಯು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ವಾರದೊಳಗೆ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ನನ್ನ ಹೇಳಿಕೆ ದಾಖಲಿಸಬೇಡಿ. ವಿಚಾರಣೆಯಿಂದಲೂ ನನಗೆ ವಿನಾಯಿತಿ ನೀಡಿ ಎಂದು ಸುಂದರಂ ಮನವಿ ಮಾಡಿದ್ದಾರೆ.ಮ್ಯಾಡಿಸನ್ ವರ್ಲ್ಡ್ ಆ್ಯಂಡ್ ಮ್ಯಾಡಿಸನ್ ಕಮ್ಯುನಿಕೇಷನ್ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್ ಬಲ್ಸಾರ ಅವರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.