‘ಪ್ರಮಾಣವಚನ ಸಮಾರಂಭವನ್ನು ಆರ್ಜೆಡಿ ಬಹಿಷ್ಕರಿಸುತ್ತದೆ. ಬದಲಾವಣೆಗಾಗಿನ ಜನಾದೇಶವು ಎನ್ಡಿಎ ವಿರುದ್ಧ ಇದೆ. ಆದರೆ, ಜನಾದೇಶವನ್ನು ಬದಲಿಸಲಾಗಿದೆ. ನಿರುದ್ಯೋಗಿಗಳು, ರೈತರು, ಗುತ್ತಿಗೆ ಕೆಲಸಗಾರರು ಮತ್ತು ಶಿಕ್ಷಕರನ್ನು ಕೇಳಿ. ಸರ್ಕಾರದ ವಂಚನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ನಾವು ಜನರ ಪ್ರತಿನಿಧಿಗಳಾಗಿದ್ದೇವೆ ಮತ್ತು ಸಾರ್ವಜನಿಕರೊಂದಿಗೆ ನಿಲ್ಲುತ್ತೇವೆ’ ಎಂದು ಪ್ರಕಟಣೆಯಲ್ಲಿ ಹೇಳಿದೆ.