ಠಾಣೆ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೆ ಶಾಶ್ವತ ವಿನಾಯಿತಿ ನೀಡಬೇಕೆಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಭಿವಂಡಿಯ ನ್ಯಾಯಾಲಯವು, ಈ ಕುರಿತ ಆದೇಶವನ್ನು ಮಾರ್ಚ್ 4ರಂದು ಆದೇಶ ಪ್ರಕಟಿಸುವುದಾಗಿ ಶನಿವಾರ ಹೇಳಿದೆ.