ಮಹಮದ್ ಇಮಾದ್ ಉದ್ದೀನ್ ಬಾರ್ಬುಯಿಯಾ ಮತ್ತು ಇತರರ ಪರವಾಗಿ ಮೇಲ್ಮನವಿ ಸಲ್ಲಿಸಿರುವ ವಕೀಲ ಆದೀಲ್ ಅಹ್ಮದ್, ಮೂಲಕ ಸಲ್ಲಿಸಿದ ಮನವಿ, ಅರ್ಜಿದಾರರ ಮದರಸಾಗಳನ್ನು ಸರ್ಕಾರಿ ಶಾಲೆಗಳೆಂದು ಹೈಕೋರ್ಟ್ ತಪ್ಪಾಗಿ ಭಾವಿಸಿದೆ. ಮದರಸಾಗಳ ಪ್ರಾಂತೀಕರಣದಿಂದ ಸಂವಿಧಾನದ ವಿಧಿ 28 (1)ಕ್ಕೆ ಧಕ್ಕೆಯಾಗಲಿದೆ. ಅಲ್ಲದೆ, ಈ ವಿಧಿಯ ಪ್ರಕಾರ ಧಾರ್ಮಿಕ ಸೂಚನೆಗಳಿ ಅವಕಾಶವಿಲ್ಲ ಎಂದು ವಾದಿಸಿದರು.