‘ನನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅವಕಾಶ ಕೊಡದ ಪಕ್ಷದೊಳಗಿನ ಕೆಲವರ ಲಾಬಿಯಿಂದಾಗಿ ಹೂಗ್ಲಿ ಜಿಲ್ಲಾ ಸಮಿತಿ ಹಾಗೂ ಟಿಎಂಸಿ ವಕ್ತಾರ ಎರಡೂ ಹುದ್ದೆಗಳಿಗೆ ನನ್ನಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ. ಆದರೆ, ಜನರ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಶಾಸಕನಾಗಿ ಮುಂದುವರಿದಿದ್ದೇನೆ’ ಎಂದು ಪ್ರಬೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.