ಆರೋಪಿಯು ಮದ್ಯ ವ್ಯಸನಿಯಾಗಿದ್ದು,ಇದೇ ಕಾರಣಕ್ಕೆ ಆತನ ಪತ್ನಿಯೂ ಮನೆ ಬಿಟ್ಟು ಹೋಗಿದ್ದಾರೆ. ಆದರೆ, ಮನೆಗೆ ವಾಪಸ್ ಬರುವಂತೆ ಸೊಸೆಯನ್ನು (ಪ್ರಮೋದ್ ಪತ್ನಿಯನ್ನು) ವಿಮಲಾ ದೇವಿ ಕರೆದಿದ್ದರು. ಹೀಗಾಗಿ, ಅವರೊಂದಿಗೆ (ತಾಯಿಯೊಂದಿಗೆ) ಜಗಳ ಮಾಡಿದ್ದ ಆರೋಪಿ, ಕೋಪದಲ್ಲಿ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.