ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮನಬಿಲ್ಲು (ವಿಶೇಷ)

ADVERTISEMENT

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ಅಂಗವಿಕಲರಿಗೆ ಆಶಾಕಿರಣ ಕೃತಕ ಬುದ್ಧಿಮತ್ತೆ ಆವಿಷ್ಕಾರ
Last Updated 1 ಮಾರ್ಚ್ 2022, 8:52 IST
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ನಾವಿಕ್‌: ಬದಲಾಗಲಿದೆ ಸಂಚಾರ ಸೂತ್ರ

ಮನೆ ನಂ.35ರಲ್ಲಿ ನಿಂತು ಕಾಯುತ್ತಿದ್ದರೆ ಹಿಂದಿನ ಬೀದಿಯ ಮನೆ ನಂ.70ರಲ್ಲಿ ಕ್ಯಾಬ್ ನಮ್ಮ ಬರುವಿಕೆಗಾಗಿ ಕಾದಿರುತ್ತದೆ. ‘ಏಕೆ ಹೀಗೆ?’ ಎಂದು ನಮ್ಮಲ್ಲೇ ಗೊಣಗುವುದರ ಜತೆಗೆ ಚಾಲಕನ ಜತೆ ವಾಗ್ವಾದ ನಡೆಸಿ ಕಸ್ಟಮರ್ ಕೇರ್‌ಗೂ ಕರೆ ಮಾಡಿ ದೂರುಗಳ ಸುರಿಮಳೆ ಸಲ್ಲಿಕೆಯಾಗಿರುತ್ತದೆ. ಆದರೂ ಮತ್ತದೇ ಗೊಂದಲದ ಪುನರಾವರ್ತನೆ. ಇದಕ್ಕೆ ಕಾರಣ ಸದ್ಯ ಬಳಕೆಯಲ್ಲಿರುವ ನ್ಯಾವಿಗೇಷನ್(ಪಥದರ್ಶಕ) ಸಿಸ್ಟಮ್.
Last Updated 21 ಜನವರಿ 2020, 9:14 IST
ನಾವಿಕ್‌: ಬದಲಾಗಲಿದೆ ಸಂಚಾರ ಸೂತ್ರ

ಎಲ್ಲಕ್ಕೂ ಮಿಗಿಲು ಸ್ನೇಹ | ಗೆಳೆಯರ ದಿನದ ಶುಭಾಶಯಗಳು

ಸ್ನೇಹಭಾವದ ಮೈತ್ರಿ ಮೂಡಿಸುವ ಸಲುವಾಗಿ ಅಮೆರಿಕದ ಕಾಂಗ್ರೆಸ್ 1935ರಂದು ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನವನ್ನಾಗಿ ಘೋಷಿಸಿತು.
Last Updated 4 ಆಗಸ್ಟ್ 2019, 2:04 IST
ಎಲ್ಲಕ್ಕೂ ಮಿಗಿಲು ಸ್ನೇಹ | ಗೆಳೆಯರ ದಿನದ ಶುಭಾಶಯಗಳು

‘ನೋಟೆಡ್‌’ ಆದ ನೋಟುಗಳಿಗೊಂದು ವಿದಾಯ...

ಐನೂರು, ಸಾವಿರ ನೋಟುಗಳೊಂದಿಗಿನ ನಂಟು, ಅದು ಬ್ಯಾನ್ ಆದಾಗ ಪರದಾಡಿದ ಸಂದರ್ಭ, ಹೊಸ ಗರಿ ಗರಿ ನೋಟು ಕೈಸೇರಿದ ಪ್ರಸಂಗಗಳ ಕುರಿತು ಓದುಗರು ಬರೆದಿದ್ದಪತ್ರಗಳಲ್ಲಿ ಆಯ್ದ ಕೆಲವು ಸ್ವಾರಸ್ಯದಸಂಗತಿಗಳು ಇಲ್ಲಿವೆ...
Last Updated 8 ನವೆಂಬರ್ 2018, 10:12 IST
‘ನೋಟೆಡ್‌’ ಆದ ನೋಟುಗಳಿಗೊಂದು ವಿದಾಯ...

ಗೀತೆ ಎಂಬ ತಾಯಿ

ಭಗವದ್ಗೀತೆಯನ್ನು ‘ಗೀತೆ’ ಎಂದು ಕರೆಯುವ ವಾಡಿಕೆಯಿದೆಯಷ್ಟೆ. ಗೀತೆಯನ್ನು ಪಠಿಸುವುದಕ್ಕೆ ಮೊದಲು ಪ್ರಾರ್ಥನೆಯ ರೂಪದಲ್ಲಿ ಕೆಲವೊಂದು ಶ್ಲೋಕಗಳನ್ನು ಹೇಳುವ ಸಂಪ್ರದಾಯವುಂಟು. ಇವನ್ನೇ ‘ಧ್ಯಾನಶ್ಲೋಕ’ಗಳು ಎಂದು ಕರೆದಿರುವುದು.
Last Updated 1 ಆಗಸ್ಟ್ 2018, 19:30 IST
fallback

ಹುಚ್ಚು ಮಳೆಯ ಅವಾಂತರ...

ಮಲೆನಾಡಿನಲ್ಲಿ ಹುಟ್ಟಿದ ನನಗೆ ಹುಚ್ಚು ಮಳೆ ಸುರಿಯುವುದು ವಿಚಿತ್ರವೆಂದು ಎನ್ನಿಸುವುದಿಲ್ಲ. ಆದರೆ ಅಂದು ಸುರಿದ ಮಳೆ ಮಾತ್ರ ನನ್ನ ಎದೆಯೊಳಗೊಂದು ಚಿರನೆನಪು ಉಳಿಸಿತು. ಜತೆಗೆ ಜೀವನದ ಪಾಠ ಹೇಳಿಹೋಯಿತು.
Last Updated 18 ಜುಲೈ 2018, 19:30 IST
ಹುಚ್ಚು ಮಳೆಯ ಅವಾಂತರ...

ಮಳಿಯೇ ನಮಿಗೆ ಹಬ್ಬ

ಮಳೆ ಅನುಭವ
Last Updated 18 ಜುಲೈ 2018, 19:30 IST
ಮಳಿಯೇ ನಮಿಗೆ ಹಬ್ಬ
ADVERTISEMENT

ಮನ ತೋಯಿಸಿದ ‘ಮಳೆಹಬ್ಬ’

ಪರಿಶುದ್ಧ ಪ್ರವಾಸೋದ್ಯಮದ ಪರಿಕಲ್ಪನೆ
Last Updated 18 ಜುಲೈ 2018, 19:30 IST
ಮನ ತೋಯಿಸಿದ ‘ಮಳೆಹಬ್ಬ’

ಥಾಮ್‌ ಲುವಾಂಗ್ ಗುಹೆಯ ಕಾರ್ಯಾಚರಣೆಯ ನಂತರ...

ಥಾಯ್ಲೆಂಡ್‌ನ ಥಾಮ್ ಲುವಾಂಗ್ ಗುಹಾ ಕಾರ್ಯಾಚರಣೆ ನಂತರ ಹಲವು ಅಚ್ಚರಿಯ ಅಂಶಗಳು ಸುದ್ದಿಯಾಗಿವೆ. ಅದರಲ್ಲಿ ಕೆಲವನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ.
Last Updated 18 ಜುಲೈ 2018, 19:30 IST
ಥಾಮ್‌ ಲುವಾಂಗ್ ಗುಹೆಯ ಕಾರ್ಯಾಚರಣೆಯ ನಂತರ...

ಸಾಹಿತ್ಯದ ಶಕ್ತಿ

ನಾವು ಸಂವೇದನಶೂನ್ಯರಾಗುತ್ತಿದ್ದೇವೆ. ಯಾವ ಘಟನೆಯೂ ಒದ್ದೆ ಮಾಡದಂಥ ಕಲ್ಲಾಗಿದೆ ನಮ್ಮ ಮನಸ್ಸು. ನಮ್ಮ ಜೀವನದ ಹೋರಾಟದಲ್ಲಿ ಮುಳುಗಿರುವ ನಾವು ಬೇರೊಬ್ಬರ ಜೀವನದ ಬಗ್ಗೆ, ಅವರ ಭಾವನೆಗಳ ಬಗ್ಗೆ, ಸಂವೇದನಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ವ್ಯವಧಾನವೇ ನಮಗೆ ಇಲ್ಲವಾಗಿದೆ.
Last Updated 13 ಜೂನ್ 2018, 19:30 IST
fallback
ADVERTISEMENT