<p><strong>ಬೆಂಗಳೂರು</strong>: 2022ನೇ ಸಾಲಿನ ಅತ್ಯುತ್ತಮ ತನಿಖೆಗೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದೆ.</p>.<p>ಲಕ್ಷ್ಮೀ ಗಣೇಶ್ ಕೆ, ಅಡಿ (ಎಸ್ಪಿ), ವೆಂಕಟಪ್ಪ ನಾಯಕ (ಡಿವೈಎಸ್ಪಿ), ಮೈಸೂರು ರಾಜೇಂದ್ರ ಗೌತಮ್ (ಡಿವೈಎಸ್ಪಿ), ಶಂಕರ ಕಾಳಪ್ಪ ಮಾರಿಹಾಳ್ (ಡಿವೈಎಸ್ಪಿ), ಶಂಕರಗೌಡ ವೀರನಗೌಡ ಪಾಟೀಲ್ (ಡಿವೈಎಸ್ಪಿ) ಗುರುಬಸವರಾಜ ಹೆಚ್ ಹಿರೇಗೌಡರ್ (ಸರ್ಕಲ್ ಪೊಲೀಸ್) ಅವರು ಗೃಹ ಸಚಿವರ ಪದಕ್ಕೆ ಭಾಜನರಾಗಿದ್ದಾರೆ.</p>.<p>ಇವರಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಅಧಿಕಾರಿಗಳಿಗೂ ಗೃಹ ಸಚಿವರ ಪದಕ ಸಿಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 2022ನೇ ಸಾಲಿನ ಅತ್ಯುತ್ತಮ ತನಿಖೆಗೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದೆ.</p>.<p>ಲಕ್ಷ್ಮೀ ಗಣೇಶ್ ಕೆ, ಅಡಿ (ಎಸ್ಪಿ), ವೆಂಕಟಪ್ಪ ನಾಯಕ (ಡಿವೈಎಸ್ಪಿ), ಮೈಸೂರು ರಾಜೇಂದ್ರ ಗೌತಮ್ (ಡಿವೈಎಸ್ಪಿ), ಶಂಕರ ಕಾಳಪ್ಪ ಮಾರಿಹಾಳ್ (ಡಿವೈಎಸ್ಪಿ), ಶಂಕರಗೌಡ ವೀರನಗೌಡ ಪಾಟೀಲ್ (ಡಿವೈಎಸ್ಪಿ) ಗುರುಬಸವರಾಜ ಹೆಚ್ ಹಿರೇಗೌಡರ್ (ಸರ್ಕಲ್ ಪೊಲೀಸ್) ಅವರು ಗೃಹ ಸಚಿವರ ಪದಕ್ಕೆ ಭಾಜನರಾಗಿದ್ದಾರೆ.</p>.<p>ಇವರಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಅಧಿಕಾರಿಗಳಿಗೂ ಗೃಹ ಸಚಿವರ ಪದಕ ಸಿಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>