‘ಸೌಮ್ಯಾ ಮತ್ತು ಅಂಜಲಿ ನಿಂಬಾಳ್ಕರ್ ಇಬ್ಬರೂ ಶಾಸಕಿಯರು. ಇಬ್ಬರೂ ಕೆಳಗೆ ಬಿದ್ದ ಕಾರಣ ಗಾಯಗಳಾಗಿವೆ. ಅಂಜಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನೆಲದಲ್ಲಿ ಇಬ್ಬರೂ ಬಿದ್ದಿದ್ದಾರೆ. ಹಾಗಾದರೆ ಅವರು ಹೇಗೆ ಬಿದ್ದರು. ಇಬ್ಬರಿಗೂ ಗಾಯಗಳು ಹೇಗಾಯಿತು. ಈ ಬಗ್ಗೆ ಮುಖ್ಯಮಂತ್ರಿಯಾಗಲಿ, ಗೃಹ ಮಂತ್ರಿಯಾಗಲಿ ಬಾಯಿ ಬಿಡುತ್ತಿಲ್ಲ’ ಎಂದೂ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.